(You can only view comments here. If you want to write a comment please download the app.)
Narayanaswamy,chamarajanagara
8:33 PM , 30/09/2017
ಗುರುಗಳೆ ನೀವು ಶ್ರೀಮದಾಚಾರ್ಯರ ಉಪನ್ಯಾಸ ಮಾಡಿಕೊಡದಿದ್ದರೆ,ಶ್ರೀಮದಾಚಾರ್ಯರು ಮಾಧ್ವ ಸಮಾಜಕ್ಕೆ ಮಾತ್ರ ಸೀಮಿತವಾಗಿಬಿಡುತ್ತಿದ್ದರು,ಆಚಾರ್ಯರ ಕರುಣೆ ಅಪಾರವಾದದ್ದು ನಮ್ಮಂತ ಶಾಸ್ತ್ರ ತಿಳಿಯದ ಜನರಿಗೂ ಅವರು ಆನಂದತೀರ್ಥಭಗವತ್ಪಾದಚಾರ್ಯರು.
ಆಚಾರ್ಯರ ನಾಮಸ್ಮರಣೆಮಾಡುವ ಸೌಭಾಗ್ಯ ದೂರಕಿಸಿಕೊಟ್ಟ ನಿಮಗೆ ಅನಂತ ಕೋಟಿ ವಂದನೆಗಳು.
Narasimha Moorthy,Bangalore
7:46 PM , 30/09/2017
ಗುರುಮಧ್ವರಾಯರಿಗೆ ನಮೋನಮೋ
Jayashree Karunakar,Bangalore
10:13 AM, 24/06/2017
ಆ ಮಹಾಮಹಿಮರ ಗುಣಗಳನ್ನು ಜ್ಞಾನವನ್ನು ಮಹಿಮೆಗಳನ್ನು ಮನಸ್ಸಿನಿಂದ ಕಲ್ಪಿಸಿಕೂಳ್ಳಲೂ ಸಾಧ್ಯವಾಗುವುದಿಲ್ಲ ನಮ್ಮಂತಹ ಸಾಮಾನ್ಯರಿಗೆ. ಅಂತಹ ದೈವಾಂಶಸಂಭೂತರ ಮಹಿಮೆಗಳನ್ನು ನಮಗೆ ತಿಳಿಸುವ ನಿಮಗೆ ಸಾಷ್ಟಾಂಗ ಪ್ರಣಾಮಗಳು ಆಚಾಯ೯ರೆ.