(You can only view comments here. If you want to write a comment please download the app.)
Chandrika prasad,Bangalore
8:35 AM , 05/01/2021
ಸಾವಿನ ಬಗ್ಗೆ ಬರೆದಿರುವ ಈ ಲೇಖನ ಅತ್ಯುತ್ತಮ ವಾಗಿದೆ. ಸತ್ಯವಾಗಿ ನಾವೆಲ್ಲ ಧನ್ಯರು. ಮಧ್ಯ ವಯಸ್ಸಿನಿಂದಲೇ ಲೌಕಿಕ ದ ಕಡೆ ನಿರಾಸಕ್ತಿ ಬೆಳೆಸಿಕೊಂಡು, ಈ ಲೇಖನ ದಂತೆ ನಮ್ಮ ಜೀವನ ಬದಲಾವಣೆ ಮಾಡಿಕೊಳ್ಳಬೇಕಾಗಿದೆ.. ಮಾಡಿಕೊಂಡರೆ ಮುಂದಿನ ಜನ್ಮಕ್ಕೆ ಒಳ್ಳೆಯ ಬುತ್ತಿ ಕಟ್ಟಿದಂತೆಯೇ. ವಿಶ್ವನಂದಿನಿಯ ಎಲ್ಲಾ ಸದಸ್ಯರು ಅತೀ ಭಾಗ್ಯ ವಂತರು. ಆದರೆ ಈ ವಿಚಾರಗಳನ್ನು ಅಳವಡಿಸಿ ಕೊಂಡವರು ಮಾತ್ರ ಪಟ್ಟಿಯಲ್ಲಿ ಸೇರುತ್ತಾರೆ. ಆಚಾರ್ಯ ರಿಗೆ ನಮ್ಮೆಲ್ಲರ ಭಕ್ತಿ ಪೂರ್ವಕ ನಮಸ್ಕಾರ ಗಳು ಹಾಗೂ ಧನ್ಯವಾದಗಳು 🙏🙏😀
Ramesh,Bangalore
5:42 PM , 04/05/2017
ಹರೇ ಶ್ರೀನಿವಾಸ, ಆಚಾರ್ಯರಿಗೆ ನನ್ನ ನಮಸ್ಕಾರಗಳು, ಈ ಭಾಗದ ಲೇಖನ ತುಂಬ ಚೆನ್ನಾಗಿ ಬಂದಿದೆ