ಶ್ರೀ ಲಕ್ಷ್ಮೀಕಾಂತತೀರ್ಥರು
ಘನಗಿರಿ ಕ್ಷೇತ್ರ ಎಂದು ಪ್ರಸಿದ್ಧವಾದ ಪೆನುಗೊಂಡೆಯ ಉಪೇಂದ್ರನದಿಯ ತೀರದಲ್ಲಿ ವಿರಾಜಮಾನರಾಗಿರುವ ಗುರುಗಳು ಶ್ರೀ ಲಕ್ಷ್ಮೀಕಾಂತತೀರ್ಥ ಗುರುಸಾರ್ವಭೌಮರು. ಶ್ರಾವಣ ಶುದ್ಧ ಸಪ್ತಮಿ ಅವರ ಆರಾಧನಾ ಮಹೋತ್ಸವ.
Play Time: 02:00, Size: 1.66 MB