(You can only view comments here. If you want to write a comment please download the app.)
Vikram Shenoy,Doha
1:10 PM , 05/11/2019
ಆಚಾರ್ಯರೇ ನಿಮ್ಮ ಈ ಉಪಕಾರಕ್ಕೆ ನಾವು ಋಣಿ. ಧನ್ಯರು ನಾವು.🙏🙏🙏
Keshavacharya Tupsakri,Raichur
11:02 PM, 17/07/2018
🙏🙏
Mrs laxmi laxman padaki,Pune
12:01 PM, 24/10/2017
👏👏
prema raghavendra,coimbatore
7:01 AM , 22/10/2017
Ansntha namaskara! Danyavada!
Shantha.raghothamachar,Bangalore
12:21 PM, 20/10/2017
ಜೈವಿಜಯರಾಯ
ಸುದರ್ಶನ ಶ್ರೀ. ಲ.,ಬೆಂಗಳೂರು
2:32 PM , 14/10/2017
ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು🙏😊
ರುದ್ರ ದೇವರು ಹೇಳಿದಮಾತು "ಗುರುಪಾದೌ ಚ ಶಿರಸಾ ಮನಸಾ ವಚಸಾ ತಥಾ ಯಃ ಸ್ಮರೇತ್ ಸತತಂ ಭಕ್ತ್ಯಾ ಸಂತುಷ್ಟಸ್ತಸ್ಯ ಕೇಶವಃ" ಎಂಬ ಮಾತು ಯಾವ ಪ್ರಸಂಗದಲ್ಲಿ ಬಂದದ್ದು?
Vishnudasa Nagendracharya
ಪದ್ಮಪುರಾಣದಲ್ಲಿರುವ ಗುರುಸ್ತೋತ್ರ ಎಂದು ದೊರೆಯುವ ಸ್ತೋತ್ರದಲ್ಲಿದೆ.
ನಮ್ಮ ಮಾಧ್ವರಲ್ಲಿ ಅನೇಕರು ಅದನ್ನು ಮುದ್ರಣ ಮಾಡಿದ್ದಾರೆ.
Shamala R,Bangalore
6:05 PM , 20/07/2017
ಸ್ವಾಮೀ... ಆಪತ್ತಿನಲ್ಲಿದ್ದೇವೆ...ಗುರುಸ್ಮರಣೆ ಗಿಂತ ಅಳು ದುಃಖ ಜಾಸ್ತಿ ಆಗಿದೆ. ಏನು ಮಾಡಲಿ
Vishnudasa Nagendracharya
ಸದ್ಯಕ್ಕೆ ಮತ್ತೇನೂ ಬೇಡ, ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯಗುರುಭ್ಯೋ ನಮಃ ಎಂಬ ಮಹಾಮಂತ್ರವನ್ನು ಬಿಡದೇ ಜಪಿಸಿ, ತಾಯಿ. ನಿಮ್ಮ ದುಃಖವೂ ಕಡಿಮೆಯಾಗುತ್ತದೆ. ಕಷ್ಟವನ್ನು ಎದುರಿಸುವ ಪರಿಸ್ಥಿತಿ ಬರುತ್ತದೆ.
ಈ ಗುರುಸ್ಮರಣೆ ನಿಮ್ಮಿಂದ ನಡೆಯುವಂತಾಗಲಿ ಎಂದು ಹರಿ-ವಾಯು-ದೇವತಾ-ಗುರುಗಳನ್ನು ನಾನೂ ಸಹ ಪ್ರಾರ್ಥಿಸುತ್ತೇನೆ.