16/10/2016
ರಾಯ ರಘುಕುಲವರ್ಯ ಎಂಬಲ್ಲಿ ರಾಯ ಎಂಬ ಶಬ್ದದ ಬಳಕೆಯ ಹಿಂದಿನ ಔಚಿತ್ಯ, ಭೂಸುರಪ್ರಿಯ ಎಂದು ಪರಮಾತ್ಮನನ್ನು ಬ್ರಾಹ್ಮಣಪ್ರಿಯ ಎಂದು ಕರೆಯಲು ಹಿಂದಿರುವ ಕಾರಣ, ಕನಕದಸರ ಹಿಂದಿನ ಜೀವನ ಚರಿತ್ರೆ, ಕನಕನಾಯಕನನ್ನು ಕನಕದಾಸರನ್ನಾಗಿ ಮಾಡಿದ ಪರಮತ್ಮನ ಚತುರ ಉಪಾಯಗಳ ಚಿಂತನೆ ಮುಂತಾದವುಗಳ ವಿವರಣೆ ಈ ಉಪನ್ಯಾಸದಲ್ಲಿದೆ. VNA018 ಮತ್ತು VNA019 ಲೇಖನದಳಲ್ಲಿ ಈ ಪದ್ಯದ ವಿವರಣೆ ದೊರೆಯುತ್ತದೆ.
Play Time: 34:08
Size: 6.42 MB