13/02/2017
ದೇವರೊಡನೆ ಭಕ್ತರ ಬಾಂಧವ್ಯ ಎಂತಹುದು ಎನ್ನುವದಕ್ಕೆ ಶ್ರೀ ಕನಕದಾಸರು ನೀಡಿದ ಉತ್ತರ — ತಾಯಿ ಮಕ್ಕಳ ಸಂಬಂಧ ಎಂದು. ನಮ್ಮ ಮನಸ್ಸು ಕರಗಿ ಶ್ರೀಹರಿಯ ಚರಣಕಮಲಗಳಲ್ಲಿ ನಮ್ಮ ಜೀವಚೈತನ್ಯ ಶರಣುಹೋಗುವಂತೆ ಈ ಸಂಬಂಧವನ್ನು ಶ್ರೀದಾಸರು ಇಲ್ಲಿ ಚಿತ್ರಿಸಿದ್ದಾರೆ. ಮತ್ತು ವ್ಯಾಸಸಾಹಿತ್ಯ ಮತ್ತು ದಾಸಸಾಹಿತ್ಯ ಎಂದರೆ ಜ್ಞಾನ ಭಕ್ತಿಗಳ ಸಂಗಮ ಎನ್ನುವದನ್ನು ಶ್ರೀ ಕನಕದಾಸರು ಈ ಪದ್ಯದ ಮುಖಾಂತರ ನಮಗೆ ಮನಗಾಣಿಸುತ್ತಾರೆ. ತಪ್ಪದೇ ಕೇಳಿ.
Play Time: 34:08
Size: 6.42 MB