ಕಲಿಯಲಿಕ್ಕೆ ಮತ್ತು ಪಾರಾಯಣ ಮಾಡಲಿಕ್ಕೆ ಅನುಕೂಲವಾಗುವಂತೆ ಶ್ರೀ ನಾರಾಯಣಪಂಡಿತಾಚಾರ್ಯರು ರಚಿಸಿರುವ ಶ್ರೀ ಶಿವಸ್ತುತಿಯ ಪಠಣ ಇಲ್ಲಿದೆ. ಕನ್ನಡ ಮತ್ತು ಸಂಸ್ಕೃತ ಎರಡೂ ಲಿಪಿಗಳಲ್ಲಿ ಈ ಸ್ತೋತ್ರವು VNA225ರಲ್ಲಿ ಉಪಲಬ್ಧವಿದೆ.
(You can only view comments here. If you want to write a comment please download the app.)
Abhi,Banglore
11:18 AM, 01/06/2020
🙏🙏🙏 ,
ರುದ್ರ ದೇವರ ನೈವೇದ್ಯ ಸ್ವೀಕಾರ ನಿಷಿದ್ಧ ವೇ ಅಚಾರ್ಯರೇ ? ಯಾರು ನನ್ನ ಪ್ರಸಾದವನ್ನು ಅದು ಅನ್ನವಾಗಲಿ , ಪಾಯಸವಾಗಲಿ , ಅದನ್ನು ಸ್ವೀಕರಿಸಿದವನಿಗೆ ಘೋರ ನರಕದಲ್ಲಿ ನರಳಾಟ ನಿಶ್ಚಿತ. ಅವನು ನನಗೆ ಭಕ್ತಿ ಇಂದ ನೀರು , ಹಣ್ಣು , ಪುಷ್ಪ ಏನು ಕೊಟ್ಟರು ಅದನ್ನು ಸ್ವೀಕರಿಸದೆ ನಿಶ್ಚಿಂತೆ ಇಂದ ನೀರಿನಲ್ಲಿ ಬಿಡಿ ಅಥವಾ ತುಳಿಯದ ಭೂಮಿಯಲ್ಲಿ ಇಡೀ , ಹೀಗೆಂದು ಶಿವನೇ ತನ್ನ ತತ್ವದಲ್ಲಿ ತಿಳಿಸಿದ್ದಾರೆ ಅಂತೆ .... ಇದು ಎಷ್ಟು ವಾಸ್ತವ ಅಚಾರ್ಯರೇ ದಯಮಾಡಿ ತಿಳಿಸಿ
R manohara priya,Bangalore
6:47 PM , 30/10/2019
🙏🏻🙏🏻🙏🏻 Please send me shiva stuti by narayana panditacharya in kannada pdf
Vishnudasa Nagendracharya
ಸ್ತೋತ್ರಗಳ ಪಠಣ ಎನ್ನುವ ಇದೇ Folder ನಲ್ಲಿ ಲೇಖನವಿಭಾಗದಲ್ಲಿ ಈಗಾಗಲೇ ಪ್ರಕಟಿಸಲಾಗಿದೆ.