03/03/2017
ಬಲಿಯ ಬಂಧಿಸಿದ ಕೆಲಸ ಉತ್ತಮವಾಯ್ತು ಎಂದು ಶ್ರೀ ಕನಕದಾಸಾರ್ಯರು ಹೇಳುತ್ತಾರೆ. ಬಂಧಿಸಿದ್ದು ಕಾರುಣ್ಯ ಹೇಗಾಗಲು ಸಾಧ್ಯ ಎಂಬ ಪ್ರಶ್ನೆಗೆ, ಹಾಗೂ ದ್ರೌಪದೀ ದೇವಿಯರ ವಸ್ತ್ರಾಪಹರಣದ ಕಾಲಕ್ಕೆ ಪಾಂಡವರು ಯಾಕೆ ಸುಮ್ಮನಿದ್ದರು ಎಂಬ ಪ್ರಶ್ನೆಗೆ ಉತ್ತರವನ್ನು ಉಪನ್ಯಾಸದಲ್ಲಿ ಕೇಳುತ್ತೇವೆ. ಮತ್ತು ದ್ರೌಪದೀ ವಸ್ತ್ರಾಪಹರಣ ಸಂಕೇತಿಸುವ ನಮ್ಮ ಜೀವನದ ಘಟನೆಗಳ, ನಾವು ಪರಮಾತ್ಮನನ್ನು ಬೇಡಬೇಕಾದ ಬಗೆಯ ವಿವರಣೆಯೂ ಇಲ್ಲಿದೆ.
Play Time: 37:17
Size: 6.96 MB