05/03/2017
ಮೊಲೆಯನುಣಿಸಿದ ಬಾಲಿಕೆಯ ಕರುಣದಿ ಪಿಡಿದಸುವನಪಹರಿಸಿ ಎನ್ನುತ್ತಾರೆ ಶ್ರೀ ಕನಕದಾಸಾರ್ಯರು. ಕೃಷ್ಣನ ಸೋದರಮಾವನನ್ನು ಆಡಿಸಿ ಬೆಳಿಸಿದ ಪೂತನೆ ಬಾಲಿಕೆ ಹೇಗಾಗಲು ಸಾಧ್ಯ? ಮತ್ತು ಅವಳ ಪ್ರಾಣ ಹೀರಿದ್ದು ಕಾರುಣ್ಯ ಹೇಗೆ ಎಂಬ ಪ್ರಶ್ನೆಗೆ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು ನೀಡಿರುವ ಪರಮಾದ್ಭುತ ಉತ್ತರಗಳನ್ನು ಶ್ರೀ ಕನಕದಾಸಾರ್ಯರು ಇಲ್ಲಿ ಸಂಗ್ರಹಿಸಿರುವ ಬಗೆಯನ್ನು ವಿವರಿಸಲಾಗಿದೆ. ತ್ರಿಪುರರ ಲಲನೆಯವರ ವ್ರತಗೆಡಿಸಿದ ಕೆಲಸ ಉತ್ತಮವಾಯ್ತು ಎಂಬ ಮಾತಿನ ವಿವರಣೆಯೊಂದಿಗೆ, ಹಾಗೂ ನಾವು ನಮ್ಮೊಡೆಯನಲ್ಲಿ ಸಲ್ಲಿಸಬೇಕಾದ ಪ್ರಾರ್ಥನೆಯೊಂದಿಗೆ.
Play Time: 41:00
Size: 7.59 MB