21/05/2017
ಅಜಾಮಿಳನ ಕಥೆಯನ್ನು ನಾವೆಲ್ಲರೂ ಕೇಳಿದ್ದೇವೆ. ಹತ್ತಾರು ಜನ ಹೇಳಿರಬಹುದು. ಆದರೆ ಶ್ರೀ ಕನಕದಾಸಾರ್ಯರ ವಾಣಿಯಲ್ಲಿ ಬರುವ ಕಥೆಯ ನಿರೂಪಣೆಯೇ ಅದ್ಭುತ. ನಮ್ಮ ಮನಸ್ಸು ಚೈತನ್ಯಗಳ ಮೇಲೆ ಅದ್ಭುತವಾದ ಪರಿಣಾಮವನ್ನು ಬೀರುವ ಅವರ ವಚನಗಳ ಅರ್ಥಾನುಸಂಧಾನ ಇಲ್ಲಿದೆ.
Play Time: 46:46
Size: 3.15 MB