29/08/2017
ಕಲಿಯುಗ ಆರಂಭವಾಗಿ ಸುಮಾರು ಇನ್ನೂರೈವತ್ತು ವರ್ಷಗಳಾಗಿದ್ದಾಗ ಶ್ರೀ ನಾರದರು ಭೂಲೋಕದಲ್ಲಿ ಕಲಿಯ ಪ್ರಾಬಲ್ಯವನ್ನು ಕಾಣುತ್ತ ವೃಂದಾವನಕ್ಕೆ ಬರುತ್ತಾರೆ. ಅಲ್ಲಿ ಭಕ್ತಿ ಜ್ಞಾನ ವೈರಾಗ್ಯಗಳಿಗೆ ಅಭಿಮಾನಿಗಳಾದ ದೇವತೆಗಳ ದೀನ ಪರಿಸ್ಥಿತಿಯನ್ನು ಕಾಣುತ್ತಾರೆ. ಈ ಅವಸ್ಥೆಗೆ ಕಾರಣ ಕಲಿಯುಗವೇ ಎಂದು ಹೇಳಿದಾಗ, ಭಕ್ತಿದೇವತೆಯು ಕೇಳುವ “ಪರೀಕ್ಷಿದ್ರಾಜ ಮುಂತಾದವರು ಯಾಕಾಗಿ ಕಲಿಯುಗಕ್ಕೆ ಅವಕಾಶ ಮಾಡಿಕೊಟ್ಟರು” ಎಂಬ ಪ್ರಶ್ನೆಗೆ ನಾರದರು ದಿವ್ಯವಾದ ಉತ್ತರಗಳನ್ನು ನೀಡುತ್ತಾರೆ. ಆಚಾರ್ಯರ ನಿರ್ಣಯದೊಂದಿಗೆ ಆ ಉತ್ತರದ ವಿವರಣೆ ಈ ಭಾಗದಲ್ಲಿದೆ.
Play Time: 55:08
Size: 7.72 MB