29/08/2017
ಭಕ್ತಿ ಜ್ಞಾನ ವೈರಾಗ್ಯಗಳನ್ನು ಸಂಪೂರ್ಣವಾಗಿ ಪುಷ್ಟಿಗೊಳಿಸಲು ಭಾಗವತಸಪ್ತಾಹವನ್ನು ಮಾಡಬೇಕೆಂದು ಸನಕಾದಿಗಳು ನಾರದರಿಗೆ ತಿಳಿಸಿದಾಗ “ನಾನು ವೇದ, ವೇದಾಂತ, ಗೀತೆಗಳನ್ನು ಹೇಳಿದಾಗಲೂ ಭಕ್ತಿ-ಜ್ಞಾನ-ವೈರಾಗ್ಯಗಳು ಶಕ್ತಿಯನ್ನು ಪಡೆಯಲಿಲ್ಲ, ಅಂದ ಮೇಲೆ ಪ್ರತೀಶ್ಲೋಕ, ಪ್ರತಿಪದದಲ್ಲಿಯೂ ವೇದ-ವೇದಾಂತದ ಅರ್ಥವನ್ನೇ ತುಂಬಿಕೊಂಡಿರುವ ಭಾಗವತಶ್ರವಣದಿಂದ ಹೇಗೆ ಈ ಕಾರ್ಯವಾಗಲು ಸಾಧ್ಯ” ಎಂದು ನಾರದರು ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಸನಕಾದಿಗಳು ನೀಡುವ ದಿವ್ಯ ಉತ್ತರದ ವಿವರಣೆ — ಕೇಳಿಯೇ ಆಸ್ವಾದಿಸಬೇಕಾದ ಭಾಗವತದ ಮಾಹಾತ್ಮ್ಯದ ಚಿತ್ರಣ —ಇಲ್ಲಿದೆ. ಬ್ರಹ್ಮಸೂತ್ರ, ಗೀತಾ, ಭಾರತ, ವೇದಗಳಿಗಿಂತ ಕೆಳಗಿನ ಸ್ತರದಲ್ಲಿಯೇ ಭಾಗವತ ಇರುವದು, ಸಂಶಯವಿಲ್ಲ. ಆದರೆ, ಇವುಗಳ ಮಧ್ಯದಲ್ಲಿ ಭಾಗವತಕ್ಕಿರುವ ಬೆಲೆಯ ಕುರಿತು ನಾವಿಲ್ಲಿ ಕೇಳುತ್ತೇವೆ.
Play Time: 44:58
Size: 7.72 MB