03/09/2017
ಯತಿವರೇಣ್ಯರು ನೀಡಿದ ಫಲವನ್ನು ಹಸು ತಿನ್ನುತ್ತದೆ. ಗೋಕರ್ಣ ಎಂಬ ಸಜ್ಜೀವ ಅವತರಿಸಿ ಬರುತ್ತಾನೆ. ಆತ್ಮದೇವನ ಹೆಂಡತಿ ಧುಂಧುಲೀ ತನ್ನ ತಂಗಿಯ ಮಗುವನ್ನು ಕೊಂಡುಕೊಂಡು ತನ್ನ ಮಗ ಎಂದು ಸುಳ್ಳು ಹೇಳುತ್ತಾಳೆ. ಅವನೇ ಪಾಪಕರ್ಮರತನಾದ ಧುಂಧುಕಾರಿ. ದುಷ್ಟಕಾರ್ಯಗಳನ್ನು ಮಾಡುತ್ತಲೇ ಬೆಳೆದು ಬಲಿಷ್ಠನಾಗುವ ಅವನು ತನ್ನ ತಂದೆಯನ್ನೇ ಹೊಡೆದು ಹಣ ಕಸಿದುಕೊಂಡು ಹೋಗುತ್ತಾನೆ. ಗೋಕರ್ಣನಿಂದ ತತ್ವದ ಉಪದೇಶ ಪಡೆದ ಆತ್ಮದೇವ ಭಾಗವತದ ದಶಮಸ್ಕಂಧದಲ್ಲಿ ಆಸಕ್ತನಾಗಿ ಉದ್ಧೃತಿಯನ್ನು ಕಂಡುಕೊಳ್ಳುವ ಭಾಗದ ವಿವರಣೆ ಈ ಉಪನ್ಯಾಸದಲ್ಲಿದೆ.
Play Time: 32:30
Size: 7.72 MB