ಜೀವ ಏಳು ಆವರಣಗಳನ್ನು ಕಳೆದುಕೊಂಡು ಮೋಕ್ಷವನ್ನು ಪಡೆಯುವ ಕ್ರಮದ ವಿವರಣೆ ಇಲ್ಲಿದೆ. ಪರಮಾತ್ಮ ಯಾವ ರೀತಿ ಜ್ಞಾನ ಮತ್ತು ಮೋಕ್ಷಗಳನ್ನು ನೀಡುತ್ತಾನೆ ಎನ್ನುವದನ್ನು ನಾವಿಲ್ಲಿ ತಿಳಿಯುತ್ತೇವೆ.
ಮೊದಲನೆಯ ಶ್ಲೋಕದ ಕುರಿತ ಏಳನೆಯ ಉಪನ್ಯಾಸ.
ಶ್ರೀ ಗುರುಭ್ಯೋನಮಃ
SB019-2: ಜೀವ ಮೋಕ್ಷ ಪಡೆಯುವ ಕ್ರಮ/ದಾರಿ ಕಣ್ಣಿಗೆ ಕಟ್ಟಿದಂತಾಯಿತು. ಭಗವಂತನ ಉದರದಲ್ಲಿ ಪ್ರವೇಶ ಮಾಡಿ ಬಂದಂತಾಯಿತು. ಮೋಕ್ಷದ ಸಾಲಿನಲ್ಲಿ ನಿಂತಂತಾಯಿತು. ಈ ಕ್ಷಣ ಮೋಕ್ಷ ದೊರೆತು ನಾವೇ ಅದನ್ನು ಅನುಭವಿಸಿದಂತಾಗಿ ಬಹಳ ಸಂತೋಷವಾಯಿತು
ಅನಂತಾನಂತ ವಂದನೆಗಳು
ಇಂತಿ ತಮ್ಮ ವಿಧೇಯ ಶಿಷ್ಯ
P.R.SUBBA RAO,BANGALORE
10:24 PM, 07/10/2017
ಶ್ರೀ ಗುರುಭ್ಯೋನಮಃ
SB019: ನಿಷಿದ್ಧ ಕರ್ಮ ತ್ಯಾಗಕ್ಕೆ ಭಗವಂತನ ಮತ್ತು ಗುರುಗಳ ನಾಮಸ್ಮರಣೆಯೇ ಒಳ್ಳೆಯ ಉಪಾಯ ಎಂಬ ಗುರುಗಳ ಉಪದೇಶದಿಂದ ಮಹಾ ಅನುಗ್ರಹವಾಯಿತು.
ನಿಜವಾದ ಬ್ರಹ್ಮೋಪದೇಶ ಏನೆಂದು ತಿಳಿದೆವು. ಇನ್ನೂ ಬಹಳ ವಿಷಯ ತಿಳಿದೆವು (ಜೀರ್ಣಿಸಿಕೊಂಡಿಲ್ಲ,ಅಳವಡಿಸಿಕೊಂಡಿಲ್ಲ 😢). ಆದರೆ ಇದು ಕೇವಲ ಅಣುವಿನಷ್ಟು ಮಾತ್ರ ಎಂದರೆ ಗಾಭರಿಯಾಗುತ್ತಿದೆ. ಪರಿಹಾರೋಪಾಯ ನಿರಂತರ ಸಾಧನೆಯಾ ಗುರುಗಳೇ? ಅಥವಾ ಬೇರೇ ಏನಾದರೂ ಇದೆಯಾ? ದಯವಿಟ್ಟು ತಿಳಿಸಿ
ಅನಂತಾನಂತ ವಂದನೆಗಳು
ಇಂತಿ ತಮ್ಮ ವಿಧೇಯ ಶಿಷ್ಯ
Vishnudasa Nagendracharya
ನಾಮಸ್ಮರಣೆ, ಗುರುಸೇವೆಗಳಿಗಿಂತ ಸುಲಭೋಪಾಯ ಬೇರೇಕೆ ಬೇಕು.
ಅದೇ ಸಾಧನೆ. ಅದೇ ನಿರಂತರವಾಗಿ ನಡೆಯಬೇಕು.
H. Suvarna kulkarni,Bangalore
1:45 AM , 20/09/2017
ಪೂಜ್ಯ ಗುರುಗಳಿಗೆ ಪ್ರಣಾಮಗಳು ಮೋಕ್ಷ ಪಡೆಯುವ ಮಾಗ೯ದಶ೯ನ ಮಾಡಿದಿರಿ ಆದರೆ ಭಕ್ತಿ ಜ್ಞಾನ ವೈರಾಗ್ಯ ಬರಲು ಮೊದಲು ನಿಷಿದ್ಧ ಕಮ೯ಗಳನ್ನು ಮಾಡುವುದನ್ನು ಬಿಡಬೇಕು ನಂತರ ಸತ್ಕಮ೯ಗಳ ಸಾಧನೆಯನ್ನು ಮಾಡಬೇಕು ಇಷ್ಟೇಲ್ಲ ಮಾಡಲು ಆಯುಷ್ಯವೇ ಇಲ್ಲ ದಾಸರ ಹಾಡು ನೆನಪಾಗುಷ್ತತ್ತದೆ ಹೋಗುತ್ತಿದೆ ಆಯುಷ್ಯ ಹ್ಯಾಂಗೆ ಮಾಡಲಯ್ಯ ಕೃಷ್ಣ
Vishnudasa Nagendracharya
ಎಲ್ಲ ಸಾಧನೆಯೂ ಒಂದು ಜನ್ಮದಲ್ಲಿ ಆಗಲು ಸಾಧ್ಯವಿಲ್ಲ, ಮುಗಿಯುವದಿಲ್ಲ. ಈ ಜನ್ಮದಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ಮಾಡಬೇಕು, ಮುಂದೆ ವೈಷ್ಣವಜನ್ಮವನ್ನು ಪಡೆಯಲೂ ಸಾಧನೆಯನ್ನು ಮಾಡಬೇಕು.
ಈ ಜನ್ಮದಲ್ಲಿ ಸಮಯ ವ್ಯರ್ಥ ಮಾಡದೇ ಜ್ಞಾನ ಭಕ್ತಿ ವೈರಾಗ್ಯಗಳನ್ನು ಸಂಪಾದಿಸಬೇಕು.
The entire cycle what is explained is so beautiful only God & you should help us to achieve all told things.We do need the bliss.
Vishnudasa Nagendracharya
ಶ್ರೀಹರಿ-ವಾಯು-ದೇವತಾ-ಗುರುಗಳು ಪರಮಾನುಗ್ರಹ ಮಾಡಿ ಸಾಧನ ಮಾರ್ಗದಲ್ಲಿ ನಡೆಸಲಿ ಎಂದು ಪ್ರಾರ್ಥನೆ ಮಾಡುವದು, ಮತ್ತು ನನಗೆ ತಿಳಿದ ಎರಡಕ್ಷರಗಳನ್ನು ತಿಳಿಸುವದಷ್ಟೇ ನನ್ನ ಯೋಗ್ಯತೆ. ಉದ್ಧಾರ ಮಾಡುವ, ಸಾಧನೆ ಮಾಡಿಸುವ ಕಾರ್ಯ ಗುರುಗಳದ್ದು, ಗುರುಪರಂಪರೆಯದ್ದು ತತ್ವಾಭಿಮಾನಿಗಳದು ಅಂತರ್ಯಾಮಿಯದ್ದು. ಅವರು ನಿಮ್ಮಿಂದ ಪರಿಪೂರ್ಣ ಸಾಧನೆಯನ್ನು ಮಾಡಿಸಲಿ ಎಂದು ಅವರನ್ನೇ ಪ್ರಾರ್ಥಿಸುತ್ತೇನೆ.
Sathyanarayana R B,Bangalore
4:37 PM , 17/09/2017
Excellent
Harikrishna B L,Haveri
9:32 AM , 17/09/2017
No words to describe, GurugaLe.
Heard three times from the morning.
I am in such a state of ecstasy that I have never experienced in my life. What a discourse!!!
Nimage sampoorna sharanagiddeve.
Kirana N A,Bengaluru
9:23 AM , 17/09/2017
ಹರಿ ಸರ್ವೋತ್ತಮ ವಾಯು ಜೀವೋತ್ತಮ . ಸಾಷ್ಟಾಂಗ ನಮಸ್ಕಾರಗಳು
Shantha.raghothamachar,Bangalore
8:38 AM , 17/09/2017
ನಮಸ್ಕಾರಗಳು. ಮೋಕ್ಷ ದಮಾರ್ಗವನ್ನು ಮಿಂಚಿನ ಬೆಳಕಲ್ಲಿ ಪಕ್ಷಿನೋಟನೋಟತೋರಿಸಿದ ಹೃದಯ ಶುದ್ಧಿಮಾಡಿಸಿದ ನಿಮ್ಮ ಬಿಂಬ ಮೂರ್ತಿ ಗೆ ಅನಂತಾನಂತ ನಮಸ್ಕಾರ ಗಳು. ಈ ಜನ್ಮದ ಲ್ಲಿ ಹಿಂದೆಂದೂ ಕೇಳದ ಅಪೂರ್ವ ವಾದ ಪರತತ್ವದ ಶ್ರವಣದ ಭಾಗ್ಯ ಇಂದು ಪ್ರಾಪ್ತಿಯಾಯಿತು.ಧನ್ಯೆ ಧನ್ಯೆ ನಮೋನಮಃ.ಒಂದು ಬಾರಿ ಶ್ರವಣ ಮಾಡಿ ಬಿಡುವುದಲ್ಲ ಮನನವಾಗಬೇಕು ಮತ್ತೆ ಮತ್ತೆ ಶ್ರವಣವಾಗಬೇಕಾದ ಅತ್ಯಂತ ಅವಶ್ಯಕತೆ ಇದೆ.
Sangeetha prasanna,Bangalore
8:00 AM , 17/09/2017
ಹರೇ ಶ್ರೀನಿವಾಸ .ಗುರುಗಳಿಗೆ ಕೋಟಿ ಕೋಟಿ ನಮಸ್ಕಾರಗಳು .ಅತ್ಯಂತ ಸುಂದರವಾದ ನಿರೂಪಣೆ.ಧನ್ಯತೆಯ ಭಾವ .🙏🙏🙏🙏🙏🙏
SATISH S PUROHIT,BANGALUR
7:06 AM , 17/09/2017
ಧನ್ಯೋಸ್ಮಿ,
ತುಂಬಾ ತುಂಬಾ
ಚೆನ್ನಾಗಿ ದೆ
ಹರೇ ಕೃಷ್ಣ
Niranjan Kamath,Koteshwar
6:56 AM , 17/09/2017
Shri Narayan Akhila Guro Bhagavan Namasthe. Gurugala Charanaravindagalige Namo Namaha.
Niranjan Kamath,Koteshwar
6:54 AM , 17/09/2017
Sariyagi heliddiri Ramamurty yavare.
Ramamurthy N S,Bangalore
4:52 AM , 17/09/2017
ಆಚಾರ್ಯರಿಗೆ ನಮಸ್ಕಾರಗಳು
ಬೆಳಿಗ್ಗೆ ಎದ್ದ ಕೂಡಲೇ ನಿಮ್ಮ ಪ್ರವಚನಮಾಲಿಕೆಗಾಗಿ ಚಾತಪಕ್ಷಿಯಂಕಾಯುತತ್ತಿ ರುತ್ತೇವೆ.