09/10/2017
ಶ್ರೀಮದ್ ಭಾಗವತವನ್ನು ನಿರ್ಮತ್ಸರಿಗಳಾದ ಸಜ್ಜನರಿಗಾಗಿ ರಚನೆ ಮಾಡಿದ್ದೇನೆ ಎನ್ನುತ್ತಾರೆ ಶ್ರೀ ವೇದವ್ಯಾಸದೇವರು. ಅವರ ದೃಷ್ಟಿಯಲ್ಲಿ ಸಜ್ಜನರು ಎಂದರೆ ಯಾರು ಎಂಬ ಪ್ರಶ್ನೆಗೆ ತೃತೀಯಸ್ಕಂಧದ ಕಪಿಲ-ದೇವಹೂತಿ ಸಂವಾದದಲ್ಲಿ ಅವರೇ ತಿಳಿಸಿದ ಸಜ್ಜನರ ಲಕ್ಷಣವನ್ನು ಆಚಾರ್ಯರು ವಿವರಿಸುತ್ತಾರೆ. ಭಗವಂತನ-ಭಗವತ್ಪಾದರ ಆ ಮಂಗಳವಚನಗಳ ಅರ್ಥಾನುಸಂಧಾನ ಇಲ್ಲಿದೆ.
Play Time: 36:05
Size: 6.64 MB