08/03/2020
ವೃದ್ಧೆ ಉಪಾಯದಿಂದ ಋಷ್ಯಶೃಂಗರನ್ನು ಅಂಗದೇಶಕ್ಕೆ ಕರೆತಂದದ್ದು, ಅವರು ಕಾಲಿಟ್ಟ ತಕ್ಷಣ ಮಳೆ ಸುರಿಯಲಾರಂಭಿಸಿದ್ದು, ಆ ಮಳೆಯನ್ನು ರಾಜನಿಂದಾರಂಭಿಸಿ ಪಶು ಪಕ್ಷಿ ಪ್ರಾಣಿಗಳವರೆಗೆ ಎಲ್ಲರೂ ಆಸ್ವಾದಿಸಿದ್ದು, ರೋಮಪಾದ ನಡೆದ ವೃತ್ತಾಂತವನ್ನೆಲ್ಲ ಋಷ್ಯಶೃಂಗರಿಗೆ ನಿವೇದಿಸಿಕೊಂಡು ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿದ್ದು, ಹಾಗೂ ಸಿಟ್ಟಿಗೆ ಬಂದಿದ್ದ ವಿಭಾಂಡಕರನ್ನು ರೋಮಪಾದ ಶಾಂತಗೊಳಿಸಿದ ಅದ್ಭುತ ಕ್ರಮ ಇವೆಲ್ಲವನ್ನೂ ಇಲ್ಲಿ ಕೇಳುತ್ತೇವೆ. ಗೋವುಗಳಿಗೂ ಬ್ರಾಹ್ಮಣರಿಗೂ ಇರುವ ದಿವ್ಯ ಸಂಬಂಧದ ಕುರಿತು ನಾವಿಲ್ಲಿ ಕೇಳುತ್ತೇವೆ. ಕಾಲಿಟ್ಟ ತಕ್ಷಣ ಮಳೆ ಬರುವದು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಉತ್ತರ ಪಡೆಯುವದರೊಂದಿಗೆ.
Play Time: 43:40
Size: 1.37 MB