11/11 ಶ್ರೀ ವಿಜಯದಾಸಾರ್ಯರ ಮಾಹಾತ್ಮ್ಯ
ದೇವರು, ದೇವತೆಗಳು ಶ್ರೀ ವಿಜಯದಾಸಾರ್ಯರ ಮೇಲೆ ಮಾಡುವ ಪರಮಾನುಗ್ರಹ, ವಿಜಯಕವಚದ ಮಾಹಾತ್ಮ್ಯಮುಂತಾದ ವಿಷಯಗಳ ನಿರೂಪಣೆ ಇಲ್ಲಿದೆ.
10/11 ದಾಸರಿಲ್ಲದೆ ಗತಿಯಿಲ್ಲ
ಶ್ರೀ ವಿಜಯದಾಸಾರ್ಯರ ಪಾದಗಳನ್ನು ನಂಬದೆ ಸದ್ಗತಿ ಸಾಧ್ಯವಿಲ್ಲ ಎಂಬ ಪ್ರಮೇಯದ ನಿರೂಪಣೆ ಇಲ್ಲಿದೆ.
09/11 ಶ್ರೀ ವಿಜಯರಾಯರ ಕಾರುಣ್ಯ
ನಂಬಿದ ಭಕ್ತರನ್ನು ಸರ್ವದಾ ರಕ್ಷಣೆ ಮಾಡುವ ಶ್ರೀ ವಿಜಯದಾಸಾರ್ಯರ ಕಾರುಣ್ಯದ ಚಿಂತನೆ ಇಲ್ಲಿದೆ.
08/11 ವಿಜಯದಾಸರ ಉಪದೇಶ
ನಮ್ಮನ್ನು ಸಂಸಾರ ಸಾಗರದಿಂದ ಪಾರು ಮಾಡುವ ಶ್ರೀ ವಿಜಯದಾಸಾರ್ಯರ ಅದ್ಭುತ ಉಪದೇಶವೊಂದರ ವಿವರಣೆ ಇಲ್ಲಿದೆ.
07/11 ಭಕ್ತರ ಮೇಲೆ ದಾಸರು ಮಾಡುವ ಅನುಗ್ರಹ
ಶ್ರೀ ವಿಜಯರಾಯರು ಭಕ್ತರ ಮೇಲೆ ಮಾಡುವ ಪರಮಾನುಗ್ರಹದ ಕುರಿತು ಶ್ರೀ ವ್ಯಾಸವಿಠಲದಾಸರು ತಿಳಿಸಿದ ಅದ್ಭುತ ವಿಷಯಗಳ ಕುರಿತ ವಿವರಣೆ ಇಲ್ಲಿದೆ.
06/11 ಸುಬ್ಬಣ್ಣಾಚಾರ್ಯರ ಮೇಲೆ ಅನುಗ್ರಹ
ದಾಸರು ಶ್ರೀಹರಿಯನ್ನು ಆರಾಧಿಸಿದ ಬಗೆ, ಅವರ ಅದ್ಭುತ ಮನಸ್ಥೈರ್ಯ, ಕಲ್ಲೂರು ಸುಬ್ಬಣ್ಣಾಚಾರ್ಯರ ಮೇಲೆ ಮಾಡಿದ ಪರಮಾನುಗ್ರಹಗಳ ನಿರೂಪಣೆ ಇಲ್ಲಿದೆ.
05/11 ವಿಜಯದಾಸರ ಅದ್ಭುತ ಜೀವನ
ಶ್ರೀ ವಿಜಯರಾಯರು ಸಜ್ಜನರಿಂದ ಪಡೆದ ಅಪಾರ ಗೌರವ, ಅವರ ಮಾತಿನ ಶೈಲಿ, ಅವರ ಕೊಡುಗೈತನ, ಅವರ ಅದ್ಭುತ ಇಂದ್ರಿಯನಿಗ್ರಹಗಳ ಕುರಿತು ಶ್ರೀ ವ್ಯಾಸವಿಠಲದಾಸರು ನಿರೂಪಿಸಿರುವ ಅದ್ಭುತವಿಷಯಗಳ ಅರ್ಥಾನುಸಂಧಾನ ಇಲ್ಲಿದೆ.
04/11 ವಿಜಯದಾಸರ ಅದ್ಭುತ ಗುಣಗಳು
ಜ್ಞಾನವಂತನಾ ಬಲು ನಿದಾನಿ ಶಾಂತನಾ ಎಂಬ ಮಾತುಗಳ ಅರ್ಥಾನುಸಂಧಾನ.
03/11 ವಿಜಯದಾಸರ ಗುರುಭಕ್ತಿ
ಗುರುಭಕ್ತಿಯ ಸಾಕಾರ ಮೂರ್ತಿ ಎಂದರೆ ಶ್ರೀ ವಿಜಯದಾಸರು. ಅವರು ಪುರಂದರದಾಸರಿಂದ ಪಡೆದ ಅನುಗ್ರಹ, ಪುರಂದರದಾಸರ ಕುರಿತು ಅವರಿಗಿದ್ದ ಅಪಾರ ಭಕ್ತಿ, ಆ ಭಕ್ತಿಯಿಂದ ಅವರು ಸಂಪಾದಿಸಿದ್ದ ಅಪಾರ ಸದ್ಗುಣಗಳ ವಿವರಣೆ ಇಲ್ಲಿದೆ.
02/11 ಸ್ಮರಿಸಿ ಬದುಕಿರೋ
ಸ್ಮರಿಸಿ ಬದುಕಿರೋ ದಿವ್ಯ ಚರಣಕೆರಗಿರೋ, ದುರಿತ ತರಿದು ಪೊರೆವ ವಿಜಯ ಗುರುಗಳೆಂಬರ, ಎಂಬ ಪದ್ಯದ ಅರ್ಥಾನುಸಂಧಾನ.
01/11 ಗುರುಗಳ ಮಾಹಾತ್ಮ್ಯದ ಚಿಂತನೆ
ಗುರುಗಳು ಎಂದರೆ ಹೇಗಿರಬೇಕು, ಅವರನ್ನು ಯಾವ ರೀತಿ ಆಶ್ರಯಿಸಬೇಕು ಎಂದು ತಿಳಿಸುವ ಆಚಾರ್ಯರ ವಚನಗಳ ಅರ್ಥಾನುಸಂಧಾನ.