ಸಕಲ ಪಾಪಗಳನ್ನೂ ಕಳೆಯುವ ಒಂದೇ ಪ್ರಾಯಶ್ಚಿತ್ತ
ಶ್ರೀ ಹೃಷೀಕೇಶತೀರ್ಥಸಂಸ್ಥಾನದ (ಶ್ರೀ ಪಲಿಮಾರು ಮಠ) ಭೂಷಾಮಣಿಗಳಾದ ಶ್ರೀ ರಘುವರ್ಯತೀರ್ಥಶ್ರೀಪಾದಂಗಳವರು ಒಂದು ಅದ್ಭುತವಾದ ಮಧ್ವಾಷ್ಟಕವನ್ನು ರಚಿಸಿದ್ದಾರೆ. ಅದರಲ್ಲಿ ಶ್ರೀಮದಾಚಾರ್ಯರ ಚರಿತ್ರೆಯ ಮಹಿಮೆಯನ್ನು ನಮಗೆ ಅರ್ಥ ಮಾಡಿಸುವ ಒಂದು ಶ್ಲೋಕದ ಅರ್ಥವಿವರಣೆ ಇಲ್ಲಿದೆ.
ಶನೈಶ್ಚರ ಸ್ತೋತ್ರ
ಭಾವಿಸಮೀರ ಶ್ರೀ ವಾದಿರಾಜಗುರುಸಾರ್ವಭೌಮರು ರಚಿಸಿರುವ ಶನಿದೋಷವನ್ನು ಪರಿಹಾರ ಮಾಡುವ ಶನಿಸ್ತೋತ್ರ
ಉಡುಪಿ ಕೃಷ್ಣನ ಶ್ಲೋಕ
ಸರ್ವವಿಘ್ನನಿವಾರಕನಾದ ಉಡುಪಿಯ ಶ್ರೀಕೃಷ್ಣನ ರೂಪವನ್ನು ಸದಾ ನೆನೆಯಲು ಭಾವಿಸಮೀರ ಶ್ರೀಮದ್ವಾದಿರಾಜತೀರ್ಥಗುರುಸಾರ್ವಭೌಮರು ರಚಿಸಿ ನೀಡಿರುವ ಶ್ಲೋಕದ ಪಠಣ ಮತ್ತು ಅರ್ಥ.
ಶ್ರೀ ನಾರಾಯಣಪಂಡಿತಾಚಾರ್ಯರ ಸ್ತೋತ್ರ
ಶ್ರೀ ಮಧ್ವವಿಜಯ, ಸಂಗ್ರಹರಾಮಾಯಾಣ, ಯೋಗದೀಪಿಕಾ, ನಯಚಂದ್ರಿಕಾ ಮುಂತಾದ ಸರ್ವಶ್ರೇಷ್ಠ ಕೃತಿಗಳನ್ನು ಅನುಗ್ರಹಿಸಿದ ಶ್ರೀಮನ್ ನಾರಾಯಣಪಂಡಿತಾಚಾರ್ಯರನ್ನು ನೆನೆಯಲು ನಾನು ರಚಿಸುತ್ತಿರುವ ವಿಷ್ಣುಗಾಥಾಮೃತದ ಒಂದು ಪದ್ಯ ಹಾಗೂ ಸಂಸ್ಕೃತದ ಒಂದು ಶ್ಲೋಕ. ಅರ್ಥವಿವರಣೆಯೊಂದಿಗೆ.
ಉದ್ಯೋಗಕ್ಕಾಗಿ ಪ್ರಾರ್ಥನೆ
ಉತ್ತಮ ಉದ್ಯೋಗವನ್ನು ಪಡೆಯುವದಕ್ಕಾಗಿ ಮತ್ತು ಉದ್ಯೋಗದಲ್ಲಿನ ಕಿರಿಕಿರಿ ಸಮಸ್ಯೆಗಳ ಪರಿಹಾರಕ್ಕಾಗಿ ಮಾಡಬೇಕಾದ ಪ್ರಾರ್ಥನೆ.
ವಿದ್ಯೆ ಯಶಸ್ಸು ಧೈರ್ಯಗಳಿಗಾಗಿ ಪ್ರಾರ್ಥನೆ
ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ನಾವು ಎಲ್ಲ ಕಾರ್ಯಗಳಲ್ಲಿ ನಾವು ಯಶಸ್ಸು ಗಳಿಸಲು ನಮ್ಮಲ್ಲಿರಬೇಕಾದ ಎಂಟು ಗುಣಗಳನ್ನು ಕರುಣಿಸುವ ಹನುಮಂತದೇವರ ಪ್ರಾರ್ಥನೆ. ಬುದ್ಧಿರ್ಬಲಂ ಎಂಬ ಶ್ಲೋಕದ ಅರ್ಥಾನುಸಂಧಾನ.
ಕರ್ಮಸಮರ್ಪಣೆಯಲ್ಲಿ ಹೇಳಬೇಕಾದ ಶ್ಲೋಕ
ಇಡಿಯ ದಿವಸದ ಸತ್ಕರ್ಮಗಳನ್ನು ದೇವರಿಗೆ ರಾತ್ರಿ ಸಮರ್ಪಿಸುವ ಸಂದರ್ಭದಲ್ಲಿ, ಪ್ರತಿಯೊಂದು ಸತ್ಕರ್ಮವನ್ನು ಸಮರ್ಪಿಸುವ ಸಂದರ್ಭದಲ್ಲಿ ಮಾಡಬೇಕಾದ ಅನುಸಂಧಾನ ಪ್ರಾರ್ಥನೆಗಳನ್ನು ತಿಳಿಸುವ ದಿವ್ಯಶ್ಲೋಕದ ಅರ್ಥಾನುಸಂಧಾನ
ಅಂಗನ್ಯಾಸ ಕರನ್ಯಾಸ ಎಂದರೇನು ?
ಮಂತ್ರಗಳ ಜಪ ಮಾಡುವಾಗ ಅಂಗನ್ಯಾಸ ಕರನ್ಯಾಸಗಳನ್ನು ಮಾಡುತ್ತೇವೆ. ಆ ಶಬ್ದಗಳ ಅರ್ಥವೇನು ಮತ್ತು ಆ ಕ್ರಿಯೆಗಳ ಮಹತ್ತ್ವವೇನು?
ಮಹಾ ಆಪತ್ತನ್ನು ಪರಿಹರಿಸುವ ಉಗ್ರನರಸಿಂಹ ಸ್ತುತಿ
ಪರಿಹರಿಸಲಿಕ್ಕೆ ಸಾಧ್ಯವಿಲ್ಲದ ಯಾವುದೇ ಆಪತ್ತಿನಿಂದ ನಮ್ಮನ್ನು ಪಾರು ಮಾಡುವ ಉಗ್ರನರಸಿಂಹನ ಚಿಂತನೆ
ತುಳಸೀಸ್ತೋತ್ರ
ತುಳಸಿಗೆ ನಮಸ್ಕಾರ ಮಾಡಬೇಕಾದರೆ ಹೇಳಬೇಕಾದ ಸ್ತೋತ್ರದ ಅರ್ಥ ಇಲ್ಲಿದೆ.
ಅಂಧೋಹಂ ಕರುಣಾಸಿಂಧೋ
ಗುರುಗಳಿಗೆ ನಮಸ್ಕಾರಗಳು. ದಯವಿಟ್ಟು ಶ್ರೀವಾದಿರಾಜ ಗುರುಗಳ ಅಂದೊಹಮ್ಮ ಕರುಣಾಸಿಂಧು ಎಂಬ ಸ್ತೋತ್ರವನ್ನು ಅನುಗ್ರಹಿಸಿ ಎಂದು ಪ್ರಾರ್ಥನೆ. — ಸಂಗೀತಾ ಪ್ರಸನ್ನ