ಶ್ರೀ ವಿದ್ಯಾಪಯೋನಿಧಿ ತೀರ್ಥರ ಸ್ಮರಣೆ
ಶ್ರೀ ವಿದ್ಯಾಪಯೋನಿಧಿ ತೀರ್ಥ ಶ್ರೀಪಾದಂಗಳವರು ನಮ್ಮ ಕುಲದ ಮೇಲೆ ಮಾಡಿದ ಪರಮಾನುಗ್ರಹದ ಸ್ಮರಣೆ, ಅವರ ಮಹಾಗುಣಗಳ ಚಿಂತನೆಯೊಂದಿಗೆ.
ಗುರುಸ್ಮರಣೆ
ಪ್ರತೀನಿತ್ಯದಲ್ಲಿ ಸಕಲ ಗುರುಗಳನ್ನು ಮನಸ್ಸಿನಲ್ಲಿಯೇ ಸ್ಮರಿಸಿ ಪ್ರಾರ್ಥಿಸುವ ವಿಧಾನವನ್ನು ತಿಳಿಸುವ ಉಪನ್ಯಾಸ.
ಅವರ ಸಾವೇ ಅಷ್ಟು ಅದ್ಭುತವಾಗಿತ್ತೆಂದರೆ…
ಶ್ರೀಮದ್ ಹೃಷೀಕೇಶತೀರ್ಥಶ್ರೀಪಾದಂಗಳವರ ದಿವ್ಯತಪಸ್ವಿಪರಂಪರೆಯ ಭೂಷಾಮಣಿಗಳಾದ ಶ್ರೀ ರಘೂತ್ತಮತೀರ್ಥಶ್ರೀಪಾದಂಗಳವರು ಪರಮಾದ್ಭುತ ಕ್ರಮದಲ್ಲಿ ನಿರ್ಯಾಣ ಮಾಡಿದ ಘಟನೆಯ ಚಿತ್ರಣ.
ಶ್ರೀ ಜಗನ್ನಾಥದಾಸಾರ್ಯರ ಸ್ಮರಣೆ
ಸ್ವರ್ಣಗೌರೀ, ಗಣಪತಿಯ ವಿಸರ್ಜನೆಯ ಜೊತೆಯಲ್ಲಿ ಸಾಧಕಪ್ರಪಂಚದ ಮೇಲೆ ಪರಮಾನುಗ್ರಹವನ್ನು ಮಾಡಿರುವ ಶ್ರೀಜಗನ್ನಾಥದಾಸಾರ್ಯರ ಆರಾಧನಾ ಮಹೋತ್ಸವದಂದು ಅವರ ಸ್ಮರಣೆ.
ಗುರುಗಳನ್ನು ಹೇಗೆ ಉಪಾಸನೆ ಮಾಡಬೇಕು?
ಗುರುಗಳಿಗೇಕೆ ಅಷ್ಟು ಮಹತ್ತ್ವ ಮತ್ತು ಅವರನ್ನು ಉಪಾಸನೆ ಮಾಡುವ ಶಾಸ್ತ್ರೀಯವಾದ ಕ್ರಮವೇನು?
ಗುರುಗಳನ್ನು ಸರ್ವತಂತ್ರಸ್ವತಂತ್ರರು ಎಂದು ಕರೆಯಬಹುದೇ?
ಗುರುಗಳೇ, ಪ್ರವಚನದ ಕೊನೆಯಲ್ಲಿ ಗುರುಗಳ ಸ್ಮರಣೆ ಮಾಡುವಾಗ ಅವರನ್ನು ನೀವು ಸರ್ವ ತಂತ್ರ ಸ್ವತಂತ್ರರು ಎಂದು ಹೇಳಿದ್ದೀರಿ. ಇದು ನನಗೆ ಗೊಂದಲವಾಗಿದೆ. ಭಗವಂತ ಮಾತ್ರ ಸರ್ವತಂತ್ರಸ್ವತಂತ್ರನಲ್ಲವೇ? ಇದು ಗುರುಗಳಿಗೆ ಅನ್ವಯವಾಗುವದು ಹೇಗೆ? — ಶ್ರೀಕರ್ ಕಮನೂರು
ದಾಸರಾಯರದು ದೈನ್ಯದ ಬದುಕಲ್ಲವೇ?
“ವಿನಾ ದೈನ್ಯೇನ ಜೀವನಮ್” ಎಂದು ದಿನನಿತ್ಯ ದೇವರಲ್ಲಿ ಪ್ರಾರ್ಥಿಸಬೇಕು ಎಂದು ಹಿರಿಯರು ಹೇಳಿಕೊಟ್ಟಿದ್ದಾರೆ. ಆದರೆ, ದಾಸರು, ರಾಯರು ಮುಂತಾದ ಮಹಾನುಭಾವರು ದೈನ್ಯದ ಜೀವನವನ್ನೇ ನಡೆಸಿದಂತೆ ತೋರುತ್ತದೆ. ಹಾಗಾದರೆ ಅವರು ಪ್ರಾರ್ಥನೆ ಮಾಡಲಿಲ್ಲವೇ, ಅಥವಾ ಪ್ರಾರ್ಥನೆ ಫಲಿಸಲಿಲ್ಲವೇ?