(You can only view comments here. If you want to write a comment please download the app.)
Rajendra Koushik,Delhi
11:52 AM, 07/09/2020
ಎಂದಿಗೂ ಈ ಭಾರತಕ್ಕೆ ಅಳಿವಿಲ್ಲ...ನಮ್ಮ ಧರ್ಮ ಕಾರ್ಯದಲ್ಲಿ ನಾವಿದ್ದರೆ, ಅವನು ನಾರಾಯಣನು ಕಾಪಡಿಯೇ ಕಾಪಾಡುತ್ತಾನೆ...ಕಾಪಡಲಿಲ್ಲ ಅಂದರೆ ಅವನ ಯಾವುದೋ ಲೀಲೆಗಾಗಿ ಹಾಗೇ ಮಾಡಿ ನಮ್ಮ ಪಾಪವನ್ನು ಭುಂಜಿಸುತ್ತಾನೆ...
Ritthy G.Vasudevachar,Bengaluru
2:19 PM , 18/09/2019
ಸ್ವಾಮೀ, ಧರ್ಮಪಿಂಡಗಳು 8 ಅಲ್ಲವೇ? ದಯಮಾಡಿ ತಿಳಿಸಿ ಹಾಗೇ, ಕ್ರಮವಾಗಿ ಆಯಾ ಪಿಂಡಗಳನ್ನಿಡುವ ದಿಕ್ಕುಗಳನ್ನು ಹೇಳುವಿರಾ?