(You can only view comments here. If you want to write a comment please download the app.)
T raghavendra,Mangalore
4:36 PM , 22/03/2019
Fine
ಸುದರ್ಶನ ಶ್ರೀ. ಲ.,ಬೆಂಗಳೂರು
9:10 PM , 22/04/2018
ಗುರುಗಳಿಗೆ ಅನಂತ ಪ್ರಣಾಮಗಳು 😊😊🙏
ತತ್ವನಿಷ್ಠುರತೆ ಮತ್ತು ಸಾಮಾಜಿಕ ಸಾಮರಸ್ಯ ಒಂದು ಇನ್ನೊಂದನ್ನು ಬಾಧಿಸದ ಹಾಗೆ ಒಳಗೊಂಡ ವ್ಯಕ್ತಿತ್ವ ಪಡೆದುಕೊಳ್ಳುವುದು ಹೇಗೆ ?
Vishnudasa Nagendracharya
ಮಹಾನುಭಾವರ ಚರಿತ್ರೆಗಳನ್ನು ಕೇಳುತ್ತ, ಆ ಗುಣವನ್ನು ರೂಢಿಸಿಕೊಳ್ಳಬೇಕು.
ಯಾರ ವೈಯಕ್ತಿಕ ವಿಷಯಕ್ಕೂ ತಲೆ ಹಾಕದಿರುವದು, ತತ್ವದ ವಿಷಯಗಳನ್ನು ಎಂದಿಗೂ ಕೈಬಿಡದಿರುವದು, ಇವನ್ನು ನಿರಂತರವಾಗಿ ಅಭ್ಯಾಸ ಮಾಡಬೇಕು.