(You can only view comments here. If you want to write a comment please download the app.)
Chandrika prasad,Bangalore
10:28 PM, 10/07/2019
ಬಹಳ ಉಪಯುಕ್ತ ಮಾಹಿತಿಗಳು ಇದರಲ್ಲಿ ವೆ.ಧನ್ಯವಾದಗಳು
ಪರಿಮಳಾ ಜೋಶಿ,ಧಾರವಾಡ
9:03 PM , 20/05/2018
ಸತ್ಯ ಸಂಕಲ್ಪನ ಚಿತ್ತ ಬಲ್ಲವರು ಯಾರು
ಅವನ ಚಿತ್ತಕ್ಕೆ ಬಂದದ್ದು ನಡೆಯುವದು
ಹರಿ ಚಿತ್ತ ಸತ್ಯ ನರ ಚಿತ್ತಕ್ಕೆ ಬಂದದ್ದು
ಲವಲೇಶವೂ ನಡೆಯದು
ಸದಾ ಅವನ ಸ್ಮರಣೆ ಹರಿ ದಾಸರ ಸಂಗ
ಕೊಟ್ಟು ಕಾಪಾಡು ಸ್ವಾಮಿ
ಹರೇ ಶ್ರೀನಿವಾಸ 🙏🙏ತುoಬಾ ಅದ್ಭುತವಾಗಿದೆ ಲೇಖನ ಏನೋ ಮನಸ್ಸಿಗೆ ಸಮಧಾನವಾಯಿತು ಗುರುಗಳೆ ಅನoತ ಧನ್ಯವಾದಗಳು 🙏🙏