ಕೇದಾರನಾಥಕ್ಕೆ ಮಾಧ್ವರು ಏಕೆ ಹೋಗಬಾರದು
ಶ್ರೀ ಗುರುಭ್ಯೋ ನಮಃ, ಆಚಾರ್ಯರೇ, ವಿನಮ್ರ ಪೂರ್ವಕ ನಮಸ್ಕಾರಗಳು. ಮಾಧ್ವರು ಕೇದಾರನಾಥ ಮತ್ತು ನೇಪಾಳದ ಪಶುಪತಿನಾಥಕ್ಕೆ ಹೋಗಬಾರದೆಂದು ಹಿರಿಯರು ಹೇಳುವದನ್ನು ಕೇಳಿದ್ದೇವೆ. ಇದು ಸತ್ಯವಾ? ಸತ್ಯವಾಗಿದ್ದಲ್ಲಿ ಕಾರಣ ತಿಳಿಸಿ. — ಭಾರ್ಗವ ರಾವ್, ಬೆಂಗಳೂರು. ಆಚಾರ್ಯರಿಗೆ ಸಾಷ್ಟಾಂಗ ಪ್ರಣಿಪಾತಗಳು. ನಾವು ಮಾಧ್ವರು ಯಾವ ಕಾರಣಕ್ಕಾಗಿ ಕೇದಾರ ನಾಥ ದರ್ಶನ ಮಾಡಬಾರದು, ತಿಳಿಸಿ. — ಪವನ್ ಸತ್ಯೇಂದ್ರ
Play Time: , Size: 2.54 MB