ಬಲಿಯ ಬಂಧಿಸಿದ್ದು ಎಷ್ಟರ ಮಟ್ಟಿಗೆ ಸರಿ?
ಭಕ್ತನಾದ ಬಲಿಯನ್ನು ದೇವರು ಬಂಧಿಸಿ ಪಾತಾಳಕ್ಕೆ ತುಳಿದದ್ದು ತಪ್ಪಲ್ಲವೇ? “ಬಲಿಯ ಬಂಧಿಸಿದ ಕೆಲಸ ಉತ್ತಮವಾಯ್ತು” ಎಂದು ಶ್ರೀ ಕನಕದಸಾರ್ಯರೂ ಹೇಳುತ್ತಾರೆ, ಇದನ್ನು ಹೇಗೆ ಅರ್ಥ ಮಾಡಿಕೊಳ್ಳುವದು?
Play Time: 11:10, Size: 4.33 MB