ಯುದ್ಧದಲ್ಲಿ ಪ್ರಾಣಿಗಳನ್ನು ಕೊಲ್ಲುವದು ತಪ್ಪಲ್ಲವೇ?
ಮನುಷ್ಯ ತನ್ನ ಸ್ವಾರ್ಥಕ್ಕೆ ಪ್ರಾಣಿಗಳನ್ನು ಬಳಸುತ್ತಾನೆ ನಿಜ. ಆದ್ರೆ ಯುದ್ಧದಲ್ಲಿ ಹೀಗೆ ಬಳಸಿ ಅವುಗಳ ಪ್ರಾಣ ತೆಗೆಯುವುದು ಶಾಸ್ತ್ರಕ್ಕೆ ವಿರೋಧವಾಗುವುದಿಲ್ಲವೇ? ಭೀಮಸೇನನಂತಹ ಪರಾಕ್ರಮಿ ಅಮಾಯಕ ಆನೆಗಳ ಮೇಲೆ ಪರಾಕ್ರಮ ತೋರಿಸಿ ಅವುಗಳನ್ನು ಸಾಯಿಸುವುದು ಎಷ್ಟರ ಮಟ್ಟಿಗೆ ಸರಿ? ಹೇಗೆ ಅರ್ಥ ಮಾಡಿಕೊಳ್ಳಬೇಕು?