ಪರಿಮಳ ವಾಕ್ಯದ ಅರ್ಥ
ಈ ಉಪನ್ಯಾಸದಲ್ಲಿ ಯಾವ ಸಮಯಕ್ಕೆ ಯಾವ ವಿಷಯದ ನಿರೂಪಣೆ ಇದೆ ಎಂದು ಸುಲಭವಾಗಿ ತಿಳಿಯಲು, ಮತ್ತೆಮತ್ತೆ ಕೇಳಿ ವಿಷಯವನ್ನು ದೃಢಪಡಿಸಿಕೊಳ್ಳಲು ವಿಷಯಾನುಕ್ರಮಣಿಕೆ ನೀಡಿದ್ದೇನೆ. 03:43 “ರಾಯರು ಹೇಳಿದ್ದನ್ನೇ ಸತ್ಯಾತ್ಮರು ಹೇಳಿದ್ದಾರೆ” — ಉತ್ತರಾದಿಪಂಡಿತರ ವಾದ 07:40 ಪರಿಮಳ ವಾಕ್ಯದ ಸರಳ ಸಹಜ ಅರ್ಥ 15:38 ಪರಿಮಳದ ಅಭಿಪ್ರಾಯವನ್ನು ಸ್ಪಷ್ಟಪಡಿಸಿದ ಶೇಷವಾಕ್ಯಾರ್ಥಚಂದ್ರಿಕಾ 23:03 ಶಂಕೆಯನ್ನೇ ಅನುಪಪನ್ನ ಎನ್ನುವದು ಸಾಧುತ್ವಸಮರ್ಥನೆಯಲ್ಲ 24:09 ಶಂಕೆಯೇ ತಪ್ಪು ಎನ್ನುವದಕ್ಕೆ ಶ್ರೀಮನ್ ನ್ಯಾಯಸುಧಾದಿಂದಲೇ ಒಂದು ದೃಷ್ಟಾಂತ 28:00 ಶಂಕೆಯೇ ತಪ್ಪು ಎನ್ನುವದಕ್ಕೆ ಸತ್ಯಾತ್ಮರ ಮಾತಿನಿಂದಲೇ ಒಂದು ದೃಷ್ಟಾಂತ 31:10 ಶಂಕೆಯನ್ನು ಒಪ್ಪಿ ತತ್ವಸಮರ್ಥನೆಗೆ ದೃಷ್ಟಾಂತ 34:37 ದುರಾಗ್ರಹ ತತ್ವವನ್ನು ಮರೆಮಾಚಿಸುತ್ತದೆ
Play Time: 46:06, Size: 3.84 MB