(You can only view comments here. If you want to write a comment please download the app.)
Manukumara A,Anthanahalli
11:43 PM, 04/08/2022
🙏 ಶ್ರೀ ಗುರುಭ್ಯೋ ನಮಃ
ಗುರುಗಳಿಗೆ ನಮಸ್ಕಾರಗಳು
ಗುರುಗಳೇ ನಾವು ಮಲ ಮೂತ್ರ ವಿಸರ್ಜನೆ ಮಾಡಿ ಇನ್ನೂ ಕಾಲು ತೊಳೆದು ಕೊಂಡಿಲ್ಲ ಆಗಲು ಸಹಾ ಗುರುಗಳ ದೇವತೆಗಳ ನಾಮ ಸ್ಮರಣೆ ಯನ್ನು ಮಾಡಬಹುದೇ ದಯಮಾಡಿ ತಿಳಿಸಿ ಕೊಡಿ ಗುರುಗಳೇ .🙏🙇🏻♂️🙇🏻♂️🙇🏻♂️
Vishnudasa Nagendracharya
ಅಂತಹ ಸಂದರ್ಭಗಳಲ್ಲಿ ಗುರುಸ್ಮರಣೆಯನ್ನು ಶಾಸ್ತ್ರ ಸ್ವಲ್ಪಮಟ್ಟಿಗೆ ನಿಷೇಧಿಸುತ್ತದೆ. ಅಂದರೆ ಸ್ಪಷ್ಟವಾಗಿ ಶಬ್ದಹೇಳಿ ಮಾಡುವಂತಿಲ್ಲ. ಮನಸ್ಸಿನಲ್ಲಿ ಶ್ರೀರಾಘವೇಂದ್ರ ಎಂದು ಸ್ಮರಿಸಬಹುದು. ಆದರೆ ದೇವರ ಮತ್ತು ದೇವತೆಗಳ ಸ್ಮರಣೆಯನ್ನು ಆಗಲೂ ಸುಸ್ಪಷ್ಟವಾಗಿಯೇ ಮಾಡಬೇಕು.
Nalini Premkumar,Mysore
11:36 PM, 04/08/2022
ಹರೆ ಶ್ರೀನಿವಾಸ ಗುರುಗಳೇ ಬಹಳ ಚೆನ್ನಾಗಿ ತಿಳಿಸಿದ್ದಿರಿ ಧನ್ಯವಾದಗಳು ಗುರುಗಳೇ ಭಕ್ತಿ ಪೂರ್ವಕ ಪ್ರಣಾಮಗಳು 🙏🙏🙏
H.Suvarna kulkarni,Bangalore
7:14 PM , 04/08/2022
ದ್ವಿತೀಯ ವಿಘ್ನ ಪರಿಹಾರ ಮಾಡಿಕೊಳ್ಳಲು ಉತ್ತಮ ಮಾರ್ಗ ದರ್ಶನ ಮಾಡಿದ್ದೀರಿ
ಧನ್ಯವಾದಗಳು