27/08/2016
ಪಾಠನಿರ್ಣಯದ ಸಂದರ್ಭದಲ್ಲಿ ಬನ್ನಂಜೆ ಪ್ರಕ್ಷೇಪಗಳನ್ನು ಮಾಡುತ್ತಾರೆ, ವ್ಯತ್ಯಾಸಗಳನ್ನು ಮಾಡುತ್ತಾರೆ ಎನ್ನುವದನ್ನು ಆಧಾರದೊಂದಿಗೆ ಈ ಉಪನ್ಯಾಸದಲ್ಲಿ ಸಾಬೀತುಪಡಿಸಲಾಗಿದೆ. ಯಮಜ್ಯಾಮುದವಾಹ ಎಂಬ ಶ್ರೀ ಮಧ್ವವಿಜಯದ ಮಾತನ್ನು ಯಮಜಾಮ್ಯುದವಾಸ ಎಂದು ಬನ್ನಂಜೆ ಮಾಡಿರುವ ಬದಲಾವಣೆ ಮಧ್ವವಿಜಯದ ಸೊಬಗಿಗೆ ಮತ್ತು ಅರ್ಥಕ್ಕೆ ಅದೆಂತಹ ಅಪಚಾರವನ್ನು ಮಾಡಿದೆ ಎನ್ನುವದನ್ನು ನಾವಿಲ್ಲಿ ಮನಗಾಣುತ್ತೇವೆ.
Play Time: 34 Minuts 35 Seconds
Size: 6.00 MB