08/09/2016
ಬ್ರಹ್ಮಸೂತ್ರಗಳ ದ್ವಿತೀಯಾಧ್ಯಾಯದಲ್ಲಿ ಯುಕ್ತೇಶ್ಚ ಎನ್ನುವದು ಸೂತ್ರವೇ ಅಲ್ಲ, ಭಾಷ್ಯವಚನವನ್ನೇ ಸೂತ್ರ ಎಂದು ಎಲ್ಲರೂ ಭ್ರಮಿಸಿದ್ದಾರೆ ಎನ್ನುವದು ಬನ್ನಂಜೆಯ ವಾದ. ಇದಕ್ಕೆ ಬನ್ನಂಜೆ ನೀಡಿರುವ ಕಾರಣಗಳು ಅದೆಷ್ಟು ಬಾಲಿಶ ಮತ್ತು ಪೇಲವ ಎನ್ನುವದನ್ನು ಪ್ರತಿಪಾದಿಸಿ, ಶ್ರೀಮದಾಚಾರ್ಯರ ಸಿದ್ಧಾಂತವನ್ನು ಸಮರ್ಥಿಸಲಾಗಿದೆ. ಸುಲಭವಾಗಿ ಅರ್ಥವಾಗುವ ವಿಷಯ, ತಪ್ಪದೇ ಕೇಳಿ.
Play Time: 33 Minuts 17 Seconds
Size: 5.78 MB