14/09/2016
ಬನ್ನಂಜೆ ಗೋವಿಂದಾಚಾರ್ಯರು ಪ್ರಮಾಣಪ್ರಮಿತವಾದ ವಿಷಯವನ್ನು ಹೇಳಿದರೆ ಎಲ್ಲರೂ ಆದರದಿಂದ ಒಪ್ಪಬೇಕು, ಸಂಶಯವಿಲ್ಲ. ಆದರೆ, ಕೆಲವು ಪಂಡಿತರು ಹೀನ ಬೌದ್ಧಿಕ ದಾಸ್ಯಕ್ಕೊಳಗಾಗಿ ಬನ್ನಂಜೆ ಹೇಳಿದ್ದನ್ನೆಲ್ಲ ತಲೆಯ ಮೇಲೆ ಹೊತ್ತು ಮೆರೆಯುತ್ತಾರೆ, ಬನ್ನಂಜೆಯನ್ನು ಆದರಿಸುವ ಭರದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳಿಗೆ, ಶ್ರೀ ರಘೂತ್ತಮರಿಗೆ ಅಪಚಾರವನ್ನು ಎಸಗುತ್ತಾರೆ, ಅಷ್ಟೇ ಅಲ್ಲ ಬನ್ನಂಜೆಯ ಪುಸ್ತಕದಲ್ಲಿರುವ ಮುದ್ರಣ ದೋಷವನ್ನೂ ಮೂಲ ಪಾಠ ಎಂದು ಭ್ರಮಿಸಿ ಶ್ರೀ ಹೃಷೀಕೇಶತೀರ್ಥರ ಪಾಠ ಎಂದು ಮುದ್ರಿಸುತ್ತಾರೆ ಎನ್ನುವದನ್ನು ಆಧಾರಗಳ ಸಮೇತವಾಗಿ ಇಲ್ಲಿ ಪ್ರತಿಪಾದಿಸಲಾಗಿದೆ.
Play Time: 29:19
Size: 5.10 MB