11/04/2017
ಚೈತ್ರ ಶುದ್ಧ ಪ್ರತಿಪದೆಯಂದು ಬೆಳಗಿನ ಹೊತ್ತು ಪಂಚಾಂಗಶ್ರವಣವನ್ನು ಮಾಡುವದರಿಂದ, ದುರಿತಗಳಿಂದ ವಿಮುಕ್ತಿ, ಉತ್ತಮ ಸಂಪತ್ತು, ಆರೋಗ್ಯ ಮತ್ತು ಆಯುಷ್ಯ ದೊರೆಯುತ್ತದೆ ಎಂದು ಶಾಸ್ತ್ರಗಳು ತಿಳಿಸಿ ಹೇಳುತ್ತವೆ. ಕಾಲಗಳ ವಿಭಾಗ, ಕಾಲನಾಮಕ ಭಗವಂತನ ಮಹಾಮಾಹಾತ್ಮ್ಯ, ತಿಥಿ, ವಾರ, ನಕ್ಷತ್ರ, ಯೋಗ, ಕರಣಗಳಿಗೆ ನಿಯಾಮಕರಾದ ದೇವತೆಗಳು, ಹೇಮಲಂಬ ಸಂವತ್ಸರದ ನವನಾಯಕರು, ಅವರಿಂದ ಉಂಟಾಗುವ ಫಲಗಳು, ಅವರಲ್ಲಿ ನಾವು ಮಾಡಬೇಕಾದ ಪ್ರಾರ್ಥನೆ ಈ ಎಲ್ಲವೂ ಈ ಉಪನ್ಯಾಸದಲ್ಲಿವೆ.
Play Time: 58:07
Size: 3.15 MB