11/04/2017
ಶ್ರೀಕೃಷ್ಣಾಮೃತಮಹಾರ್ಣವ ಮುಂತಾದ ಕೃತಿಗಳಲ್ಲಿ ದೇವರ ಪೂಜೆಯ ಮಾಹಾತ್ಮ್ಯವನ್ನು ದಿವ್ಯವಾದ ಕ್ರಮದಲ್ಲಿ ತಿಳಿಸಿ ಹೇಳಿದ್ದಾರೆ. ದೇವರ ಪೂಜೆಯ ಕುರಿತು ನಮಗೆ ಶ್ರದ್ಧೆ ಮೂಡಿಸುವ, ಇರುವ ಶ್ರದ್ಧೆಯನ್ನು ನೂರ್ಮಡಿ ಮಾಡುವ ಆ ಭಗವತ್ಪಾದರ ಪರಮಪವಿತ್ರ ವಚನಗಳ ಅರ್ಥಾನುಸಂಧಾನ ಇಲ್ಲಿದೆ.
Play Time: 23:08
Size: 4.35 MB