18/04/2017
ಕರ್ಣ ಹಿಂದೆ ಸುಗ್ರೀವನಾಗಿದ್ದಾಗ ಮಾಡಿದ ಪಾಪಕ್ಕೆ ಶ್ರೀಕೃಷ್ಣ ಶಿಕ್ಷೆಯನ್ನು ನೀಡುತ್ತಿದ್ದಾನೆ, ಸರಿ. ಆದರೆ, ಅವನನ್ನು “ಕೊಲ್ಲ ಬಗೆದವನಗಾಗಿ” ಪಾಂಡವರ ಪಾಳೆಯಕ್ಕೆ ಬಾ ಎಂದು ಕರೆದದ್ದು ಎಷ್ಟು ಸರಿ ಎಂಬ ಪ್ರಶ್ನೆಗೆ ಶ್ರೀ ಕನಕದಾಸಾರ್ಯರು ಅದ್ಭುತವಾದ ಉತ್ತರವನ್ನು ನೀಡಿದ್ದಾರೆ, ತಪ್ಪದೇ ಕೇಳಿ. ದೇವರ ಶರಣಾಗತಿಯಿಂದ ದೊರೆಯುವ ಫಲವೇನು ಎನ್ನುವದನ್ನು ಅತ್ಯದ್ಭುತವಾಗಿ ಶ್ರೀ ಕನಕದಾಸಾರ್ಯರು ಇಲ್ಲಿ ನಿರೂಪಿಸಿದ್ದಾರೆ.
Play Time: 30:46
Size: 5.84 MB