19/04/2017
“ಬಗೆಬಗೆಯ ರತಿಕಲೆಯಲಿ ಕೂರುಗುರ ನಾಟಿಸಿ ಈ ಜಗಕೆ ಪಾವನನಾದೆ” ಎನ್ನುತ್ತಾರೆ ಶ್ರೀ ಕನಕದಾಸಾರ್ಯರು. ಭಗವಂತನೆಡೆಗೆ ನಮಗಿರುವ ಭಕ್ತಿಯನ್ನು ನೂರ್ಮಡಿ ಮಾಡುವ ಭಾಗ, ದೇವರ ಮಹಾಮಾಹಾತ್ಮ್ಯವನ್ನು ನಮಗೆ ಪರಿಚಯಿಸುವ ಭಾಗ ಗೋಪಿಕಾ-ಕೃಷ್ಣರ ರಾಸಲೀಲೆಯ ಪ್ರಸಂಗ. ಗೋಪಿಗೀತೆಯ ಅನೇಕ ಪದ್ಯಗಳ ಅರ್ಥಾನುಸಂಧಾನವೂ ಇಲ್ಲಿದೆ. ತಪ್ಪದೇ ಕೇಳಿ. ಮಗನ ಕೊಂದವನಾಳುವಂತಹ ಸುಗಣೆಯರು ಹದಿನಾರು ಸಾವಿರ ಸೊಗಸುಗಾತಿಯರವರ ಮೋಹದ ಬಲೆಗೆ ವಿಟನಾಗಿ | ಬಗೆಬಗೆಯ ರತಿಕಲೆಗಳಲಿ ಕೂ- ರುಗರ ನಾಟಿಸಿ ಮೆರೆದು ನೀನೀ ಜಗಕೆ ಪಾವನನಾದೆ ರಕ್ಷಿಸು ನಮ್ಮನನವರತ ॥ ೩೯ ॥
Play Time: 30:55
Size: 5.86 MB