08/06/2017
ಶ್ರೀಪಾದರಾಜರ ವೃಂದಾವನದ ಸೇವೆಯಿಂದ ದೊರೆಯುವ ಶ್ರೇಷ್ಠಫಲಗಳ ನಿರೂಪಣೆಯೊಂದಿಗೆ ಆ ವೃಂದಾನವನಗ ಮಾಹತ್ಮ್ಯವನ್ನು ಶ್ರೀಮಚ್ಚಂದ್ರಿಕಾಚಾರ್ಯರು ಪಂಚರತ್ನಮಾಲಿಕಾಸ್ತೋತ್ರದ ಕಡೆಯ ಎರಡು ಪದ್ಯಗಳಲ್ಲಿ ನಿರೂಪಿಸುತ್ತಾರೆ. ಕೇದಾರಕ್ಷೇತ್ರದ ಕುರಿತು ತಿಳಿಯಬೇಕಾದ ಮಹತ್ತ್ವದ ತತ್ವದ ನಿರೂಪಣೆ ಇಲ್ಲಿದೆ. ತಪ್ಪದೇ ಕೇಳಿ.
Play Time: 34:41
Size: 6.04 MB