19/06/2017
ಅಂಭೃಣೀಸೂಕ್ತದ ಎರಡನೆಯ ಋಕ್ಕಿನ ಉತ್ತರಾರ್ಧದ ಅರ್ಥಾನುಸಂಧಾನ ಲಕ್ಷ್ಮೀದೇವಿಯ ಅನುಗ್ರಹ ನಮ್ಮ ಮೇಲಾಗಬೇಕು ಎಂದು ಎಲ್ಲರೂ ಬಯಸುತ್ತಾರೆ. ತಾನು ಯಾರ ಮೇಲೆ ಅನುಗ್ರಹ ಮಾಡುತ್ತೇನೆ ಎಂದು ಸ್ವಯಂ ಮಹಾಲಕ್ಷ್ಮೀದೇವಿಯೇ ಹೇಳಿರುವ ಮಾತಿನ ವಿವರಣೆ ಇಲ್ಲಿದೆ. ಮಹಾಲಕ್ಷ್ಮೀದೇವಿಯನ್ನು ಸಂಪತ್ತಿನ ದೇವತೆ ಎಂದು ಕರೆಯುತ್ತಾರೆ. ನನ್ನ ಬಳಿ ಸಂಪತ್ತು ಯಾಕಾಗಿ ಇದೆ ಎನ್ನುವದಕ್ಕೆ ಶ್ರೀ ಮಹಾಲಕ್ಷ್ಮೀದೇವಿಯರು ನೀಡಿರುವ ಉತ್ತರದ ವಿವರಣೆ ಹಾಗೂ ಸಂಸಾರದ ತಾಪದಿಂದ ಬಸವಳಿದು ಹೋದ ನಮಗೆ ಸಾಧನೋತ್ಸಾಹವನ್ನು ಕರುಣಿಸುವ ದಿವ್ಯ ಅರ್ಥಗಳನ್ನು ಶ್ರೀಮದ್ವಾದಿರಾಜಗುರುಸಾರ್ವಭೌಮರು ಮತ್ತು ಶ್ರೀರಾಘವೇಂದ್ರತೀರ್ಥಗುರುಸಾರ್ವಭೌಮರು ಇಲ್ಲಿನ ಸುಪ್ರಾವ್ಯೇ ಮುಂತಾದ ಶಬ್ದಗಳಿಗೆ ಹೇಳಿದ್ದಾರೆ. ಆ ಪವಿತ್ರ ವಚನಗಳ ಅರ್ಥಾನುಸಂಧಾನ ಇಲ್ಲಿದೆ.
Play Time: 45:20
Size: 7.78 MB