10/07/2017
ಸಮಸ್ತ ಜೀವಸಂಕುಲದ ಸಕಲ ವ್ಯಾಪಾರಗಳೂ ಮಹಾಲಕ್ಷ್ಮೀದೇವಿಯ ಅಧೀನ ಎನ್ನುವ ಪ್ರಮೇಯದ ನಿರೂಪಣೆ ಅಂಭೃಣೀಸೂಕ್ತದ ನಾಲ್ಕನೆಯ ಮಂತ್ರದಲ್ಲಿದೆ. ತ್ರಿವಿಧ ಜೀವರಾಶಿಗಳೂ ಸಹ ಲಕ್ಷ್ಮೀದೇವಿಯ ಅಧೀನವಾಗಿದ್ದಾಗ, ಯಾಕೆ ಒಬ್ಬರಿಗೆ ಅನುಗ್ರಹವುಂಟಾಗುತ್ತದೆ ಮತ್ತಿಬ್ಬರಿಗೆ ನಿಗ್ರಹ ಎನ್ನುವದನ್ನು ಶ್ರೀ ಪದ್ಮನಾಭತೀರ್ಥಗುರುಸಾರ್ವಭೌಮರು, ಶ್ರೀಮಟ್ಟೀಕಾಕೃತ್ಪಾದರು, ಶ್ರೀಮದ್ವಾದಿರಾಜಗುರುಸಾರ್ವಭೌಮರು ಮತ್ತು ಶ್ರೀ ಮಂತ್ರಾಲಯಪ್ರಭುಗಳು ನಿರೂಪಿಸಿದ್ದಾರೆ. ಆ ಪರಮಮಂಗಳ ಪ್ರಮೇಯಗಳ ವಿವರಣೆ ಈ ಉಪನ್ಯಾಸದಲ್ಲಿದೆ.
Play Time: 50:52
Size: 7.72 MB