04/08/2017
ಶ್ರೀರಾಘವೇಂದ್ರತೀರ್ಥಗುರುಸಾರ್ವಭೌಮರು ಪ್ರಹ್ಲಾದರಾಜರ ಅವತಾರ ಎಂದು ಶ್ರೀ ವಿಜಯದಾಸಾರ್ಯರಾದಿಯಾಗಿ ಎಲ್ಲ ಮಹಾನುಭಾವರೂ ಉಪಾಸನೆ ಮಾಡಿದ್ದಾರೆ. ಶ್ರೀರಾಘವೇಂದ್ರಸ್ವಾಮಿಗಳೇ ವ್ಯಾಸರಾಜರಾಗಿದ್ದರೆ ಅವರ ಗ್ರಂಥಕ್ಕೆ ಇವರೇಕೆ ವ್ಯಾಖ್ಯಾನ ಮಾಡುತ್ತಿದ್ದರು, ಮತ್ತು ಗೌರವ ಮಾಡುತ್ತಿದ್ದರು ಎಂಬ ಪ್ರಶ್ನೆಗೆ ಶ್ರೀಮದಾಚಾರ್ಯರು ಕೊಟ್ಟ ಉತ್ತರದ ನಿರೂಪಣೆಯೊಂದಿಗೆ ಶ್ರೀರಾಘವೇಂದ್ರಸ್ವಾಮಿಗಳು ಪಂಡಿತ-ಪಾಮರರ ಮೇಲೆ ಮಾಡುವ ಪರಮಾನುಗ್ರಹದ ಚಿತ್ರಣ ಇಲ್ಲಿದೆ.
Play Time: 29:10
Size: 5.47 MB