24/11/2017
ರಾಮಚಂದ್ರನ ಜೊತೆಯಲ್ಲಿದ್ದರೂ ಸುಗ್ರೀವ ಯಾಕಾಗಿ ಅಣ್ಣನ ಹೆಂಡತಿಯನ್ನು ಅಪಹರಿಸುವಂತಹ ತಪ್ಪು ಮಾಡಿದ? ದೇವರು ತಡೆಯಬಹುದಿತ್ತಲ್ಲವೇ? ನಮಗೂ ಸಹ ದೇವರು, ಗುರುಗಳು ನೇರವಾಗಿ ಉಪದೇಶ ಮಾಡಿ ಸಂಸಾರದಿಂದ ಉದ್ದಾರ ಮಾಡಿಬಿಡಬಹುದಲ್ಲವೇ ಎಂಬ ಪ್ರಶ್ನೆಗೆ ಶಾಸ್ತ್ರ ನೀಡಿದ ಉತ್ತರದ ವಿವರಣೆ ಇಲ್ಲಿದೆ.
Play Time: 08:32
Size: 2.42 MB