18/12/2017
ಹೆಣ್ಣುಮಕ್ಕಳು ಶ್ರೀಮದ್ ಭಾಗವತ ಮತ್ತು ಶ್ರೀಮನ್ ಮಹಾಭಾರತಗಳನ್ನು ಗ್ರಂಥಪುರಸ್ಸರವಾಗಿ ಅಧ್ಯಯನ ಮಾಡಬಹುದು ಎಂದು ತಿಳಿಸುವ ಭಾಗವತದ ನಿರ್ಣಾಯಕ ವಚನದ ವಿವರಣೆ ಇಲ್ಲಿದೆ.
Play Time: 08:18
Size: 7.60 MB
3:00 PM , 01/01/2020
ಬಹಳ ಉಪಯುಕ್ತ ಮಾಹಿತಿ... ಅತ್ಯಂತ ಉಪಕಾರವಾಯಿತು ಆಚಾರ್ಯರೇ..🙏🙏 ವಿಷ್ಣುಸಹಸ್ರನಾಮ , ಭಗವದ್ಗೀತೆ ಅಧ್ಯಯನ ಮಾಡಬೇಕೇ ಇಲ್ಲವೇ ಎಂದು ಬಹಳ ಸಂಶಯಗಳಿದ್ದವು... ಪರಿಹಾರವಾಯಿತು..
8:08 AM , 07/09/2019
Thumba Dhanyavadagalu sir. Idara bage adikavagi doubt itthhu. Once again thank you very much sir
4:05 PM , 25/08/2019
ಸುಮತೀಂದ್ರ ತೀರ್ಥರು ಯಾವ ಗ್ರಂಥದಲ್ಲಿ ಹೇಳಿದ್ದಾರೆ...ಅದರ ವಾಕ್ಯಗಳ ಉಲ್ಲೇಖ ಮಾಡಬಹುದೇ.
Vishnudasa Nagendracharya
“ತತ್ರ ಯಾ ಬ್ರಾಹ್ಮಣೀ ನಾರೀ ತಸ್ಯಾ ಗ್ರಂಥಪುರಸ್ಸರಮ್। ತಂತ್ರಜ್ಞಾನೇಧಿಕಾರೋಸ್ತಿ” ಇತಿ ವಚನಾನುಸಾರೇಣ ಚ ಬ್ರಾಹ್ಮಣ್ಯಾ ಗ್ರಂಥಪುರಸ್ಸರೇಪಿ ತಂತ್ರಜ್ಞಾನೇ ಅಧಿಕಾರಃ ಅಸ್ತಿ. ಶ್ರೀ ಸುಮತೀಂದ್ರತೀರ್ಥಗುರುಸಾರ್ವಭೌಮರ ತತ್ವಪ್ರಕಾಶಿಕಾ ಭಾವರತ್ನಕೋಶದಲ್ಲಿನ ವಾಕ್ಯ. ಪೂರ್ಣಪ್ರಜ್ಞ ವಿದ್ಯಾಪೀಠದಿಂದ ಪ್ರಕಾಶಿತವಾಗಿರುವ ಪುಸ್ತಕದಲ್ಲಿ 111 ನೇ ಪುಟ.
7:26 PM , 03/04/2019
🙏
2:30 PM , 08/08/2018
Very nice
4:13 PM , 13/01/2018
ಹಸಿರು ಕಾಳಿನ ಹತ್ತಿಯಿಂದ ಬತ್ತಿ ಮಾಡಬಾರದೆ ತಿಳಿಸಿ ಪೂಜ್ಯ ಆಚಾರ್ಯರೆ
11:36 AM, 19/12/2017