04/02/2018
ನಮ್ಮ ಜೀವನದಲ್ಲಿ ಅನೇಕ ಬಾರಿ ಕೆಟ್ಟ ಸುದ್ದಿಯನ್ನು ಹೇಳುವ ಪ್ರಸಂಗ ಒದಗುತ್ತದೆ. ಆದರೆ, ಕೆಟ್ಟ ಸುದ್ದಿಯನ್ನು ಹೇಳುವ ಮುನ್ನು ಯಾವೆಲ್ಲ ಎಚ್ಚರಗಳಿರಬೇಕು ಎನ್ನುವದನ್ನು ನಾವಿಲ್ಲಿ ತಿಳಿಯುತ್ತೇವೆ. “ಮತ್ತೆ ಮದುವೆ ಮುಂಜಿ ಸಮಯಕ್ಕೆ ನಾ ಪೋಗಿ ಸತ್ತ ಸುದ್ದಿಯ ಪೇಳಿದೆ” ಎಂಬ ಶ್ರೀ ಜಗನ್ನಾಥದಾಸಾರ್ಯರ ವಚನದ ಚಿಂತನೆಯೊಂದಿಗೆ. ಜಾತಕದ ಸಮಸ್ಯೆಗಳನ್ನು ಹೇಳುವ ಮುನ್ನ ಜ್ಯೋತಿಷಿಗಳಿಗೆ ಯಾವ ಎಚ್ಚರ ಇರಬೇಕು ಎಂಬ ವಿವರಣೆಯೊಂದಿಗೆ.
Play Time: 07:59
Size: 4.02 MB