02/05/2018
ದೇವರ ಸೇವೆಯನ್ನು ಮಾಡುವದರಿಂದ ಉಂಟಾಗುವ ಅನಂತ ಪ್ರಯೋಜನಗಳಲ್ಲಿ ಒಂದು ನಿರ್ಭೀತಿ. ಹರಿಭಕ್ತನಾದ ಮನುಷ್ಯ ನಿರ್ಭೀತನಾಗಿ ಬದುಕುತ್ತಾನೆ. ಎಲ್ಲರನ್ನೂ ಕಾಡಿಸುವ ಸಾವೂ ಸಹ ಅವರನ್ನು ಕಾಡಿಸುವದಿಲ್ಲ. ಸಾವುಂಟಾಗುತ್ತದೆ ಎಂದು ತಿಳಿದರೂ ಪರೀಕ್ಷಿದ್ರಾಜರು ವಿಚಲಿತರಾಗದೆ ಅವರು ತೆಗೆದುಕೊಂಡ ನಿರ್ಧಾರ ಅದೆಷ್ಟು ಅದ್ಭುತ ಎನ್ನುವದನ್ನು ಈ ಉಪನ್ಯಾಸದಲ್ಲಿ ಕೇಳುತ್ತೇವೆ. ಶ್ರೀಮದ್ ಹೃಷೀಕೇಶತೀರ್ಥಸಂಸ್ಥಾನದ ಭೂಷಾಮಣಿಗಳಾದ ಶ್ರೀ ರಘೂತ್ತಮತೀರ್ಥಶ್ರೀಪಾದಂಗಳವರ ರೋಮಾಂಚಕಾರಿಯಾದ ಚರಿತ್ರೆಯೂ ಇಲ್ಲಿ ಪ್ರಾಸಂಗಿಕವಾಗಿ ಬಂದಿದೆ. ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — ಅಥ ಅಷ್ಟಾದಶೋಽಧ್ಯಾಯಃ। ಸೂತ ಉವಾಚ — ಯೋ ವೈ ದ್ರೌಣ್ಯಸ್ತ್ರವಿಪ್ಲುಷ್ಟೋ ನ ಮಾತುರುದರೇ ಮೃತಃ। ಅನುಗ್ರಹಾದ್ ಭಗವತಃ ಕೃಷ್ಣಸ್ಯಾದ್ಭುತಕರ್ಮಣಃ ।। ೧ ।। ಬ್ರಹ್ಮಕೋಪೋತ್ಥಿತಾದ್ ಯಸ್ತು ತಕ್ಷಕಾತ್ ಪ್ರಾಣವಿಪ್ಲವಾತ್। ನ ಸಮ್ಮುಮೋಹೋರುಭಯಾದ್ ಭಗವತ್ಯರ್ಪಿತಾಶಯಃ ।। ೨ ।। ಉತ್ಸೃಜ್ಯ ಸರ್ವತಃ ಸಙ್ಗಂ ವಿಜ್ಞಾತಾರ್ಜಿತಸಂಸ್ಥಿತಿಃ। ವೈಯಾಸಕೇರ್ಜಹೌ ಶಿಷ್ಯೋ ಗಙ್ಗಾಯಾಂ ಸ್ವಂ ಕಲೇವರಮ್ ।। ೩ ।। ಭಾಗವತತಾತ್ಪರ್ಯಮ್ — “ವಿಜ್ಞಾನಮಾತ್ಮಯೋಗ್ಯಂ ಸ್ಯಾಜ್ಜ್ಞಾನಂ ಸಾಧಾರಣಂ ಸ್ಮೃತಮ್” ಇತಿ ಭಾಗವತತನ್ತ್ರೇ । ನೋತ್ತಮಶ್ಲೋಕವಾರ್ತಾನಾಂ ಜುಷತಾಂ ತತ್ಕಥಾಮೃತಮ್। ಸ್ಯಾತ್ ಸಮ್ಭ್ರಮೋಽನ್ತಕಾಲೇಽಪಿ ಸ್ಮರತಾಂ ತತ್ಪದಾಮ್ಬುಜಮ್ ।। ೪ ।। ತಾವತ್ಕಲಿರ್ನ ಪ್ರಭವೇತ್ ಪ್ರವಿಷ್ಟೋಽಪೀಹ ಸರ್ವತಃ। ಯಾವದೀಶೋ ಮಹಾನುರ್ವ್ಯಾಮಾಭಿಮನ್ಯವ ಏಕರಾಟ್ ।। ೫ ।। ಯಸ್ಮಿನ್ನಹನಿ ಯರ್ಹ್ಯೇವ ಭಗವಾನುತ್ಸಸರ್ಜ ಗಾಮ್। ತದೈವೇಹಾನುವೃತ್ತೋಽಸಾವಧರ್ಮಪ್ರಭವಃ ಕಲಿಃ ।। ೬ ।। ನಾನುದ್ವೇಷ್ಟಿ ಕಲಿಂ ಸಮ್ರಾಟ್ ಸಾರಙ್ಗ ಇವ ಸಾರಭುಕ್। ಕುಶಲಾನ್ಯಾಶು ಸಿದ್ಧ್ಯನ್ತಿ ನೇತರಾಣಿ ಕೃತಾನಿ ಯತ್ ।। ೭ ।। ಕಿಂ ನು ಬಾಲೇಷು ಶೂರೇಣ ಕಲಿನಾ ಧೀರಭೀರುಣಾ। ಅಪ್ರಮತ್ತಃ ಪ್ರಮತ್ತೇಷು ಯೋ ವೃಕೋ ನೃಷು ವರ್ತತೇ ।। ೮ ।। ಉಪವರ್ಣಿತಮೇತದ್ವಃ ಪುಣ್ಯಂ ಪಾರೀಕ್ಷಿತಂ ಮಯಾ। ವಾಸುದೇವಕಥೋಪೇತಮಾಖ್ಯಾನಂ ಯದಪೃಚ್ಛತ ।। ೯ ।। ಯಾಯಾಃ ಕಥಾ ಭಗವತಃ ಕಥನೀಯೋರುಕರ್ಮಣಃ। ಗುಣಕರ್ಮಾಶ್ರಯಾಃ ಪುಮ್ಭಿಃ ಸಂಸೇವ್ಯಾಸ್ತಾ ಬುಭೂಷುಭಿಃ ।। ೧೦ ।।
Play Time: 41:56
Size: 7.60 MB