08/05/2018
ಭೂಲೋಕದಲ್ಲಿ ಕಷ್ಟ ಪಡುವ ಸಜ್ಜನರನ್ನು ಉದ್ಧಾರ ಮಾಡಲೆಂದೇ ಸಂಚಾರ ಮಾಡುವ, ಅಪಾರ ಕಾರುಣ್ಯದ ನಾರದರು, ಬದರಿಯ ನಾರಾಯಣನ ಬಳಿಗೆ ಬಂದು ಸಜ್ಜನರ ಕಷ್ಟಗಳನ್ನು ವಿಜ್ಞಾಪಿಸಿಕೊಂಡು ಎಲ್ಲ ಕಷ್ಟಗಳ ಪರಿಹಾರಕ್ಕಾಗಿ ಉಪಾಯವನ್ನು ಪ್ರಾರ್ಥಿಸುತ್ತಾರೆ. ಆಗ ಆ ಬದರೀನಾಥ ಪುರುಷೋತ್ತಮ ಮಾಸದ ಮಾಹಾತ್ಮ್ಯವನ್ನು ನಾರದರಿಗೆ ಉಪದೇಶಿಸುತ್ತಾನೆ. ಭಗವಂತನ ವಾಣಿಯಲ್ಲಿ ಬಂದ ಅಧಿಕ ಮಾಸದ ಮಾಹಾತ್ಮ್ಯದ ವಿವರಣೆ ಇಲ್ಲಿದೆ.
Play Time: 50:14
Size: 7.60 MB