21/05/2018
ಅಂತ್ಯಕಾಲ ಸಮೀಪಿಸಿದಾಗ ಸಾವಿನ ಭಯ ಬಿಡಬೇಕು ಎನ್ನುತ್ತಾರೆ ಶ್ರೀ ಶುಕಾಚಾರ್ಯರು. ಸಾವಿನ ಭಯ ಹೋಗಬೇಕಾದರೆ ಏನು ಮಾಡಬೇಕು ಎನ್ನುವದಕ್ಕೆ ಭಗವದ್ಗೀತೆ ಮುಂತಾದ ಶಾಸ್ತ್ರಗಳಲ್ಲಿ ಭಗವಂತ ತಿಳಿಸಿದ, ಅನುಭಾವಿಗಳು ತಮ್ಮ ಕೃತಿಗಳಲ್ಲಿ ತಿಳಿಸಿದ ಮಹತ್ತ್ವದ ವಿಷಯಗಳನ್ನು ನಿರೂಪಿಸಿ ನಮ್ಮ ಯೋಗ್ಯತೆಯಂತೆ ನಮ್ಮ ವೃದ್ಧಾಪ್ಯವನ್ನು ನಾವು ಹೇಗೆ ರೂಪಿಸಿಕೊಳ್ಳಬೇಕು ಎನ್ನುವದರ ಕುರಿತು ಚರ್ಚಿಸಲಾಗಿದೆ. ಶ್ರೀ ಕನಕದಾಸಾರ್ಯರ “ಮುಟ್ಟಬೇಡಿ ಮುಟ್ಟಬೇಡಿ” ಎಂಬ ಹಾಡಿನ ಅರ್ಥಾನುಸಂಧಾನ ಇಲ್ಲಿದೆ. ಇಲ್ಲಿ ವಿವರಣೆಗೊಂಡ ಭಾಗವತದ ವಚನಗಳು — ಭಾಗವತ ದ್ವಿತೀಯಸ್ಕಂಧದ ಪ್ರಥಮಾಧ್ಯಾಯ.
Play Time: 49:08
Size: 7.60 MB