(You can only view comments here. If you want to write a comment please download the app.)
Subbarajan,Chennai
11:02 PM, 22/06/2022
In Tamil Nadu, we can see, umpteen numbers of development in Sri Vyasaraja mutt, after Sri Vidyasrisha swamigalu adorned the peeta. My opinion is to set right the things first and foremost to rebuild the base of mutt structures, which had been eroded by other 2 swamigalu. Issues raised may be correct, but priority with reference to his age is foremost. Present swamiji is best in management and making everything to happen at very speed. The rebuilding of NB Sri Vyasaraja vrindavana , is the best that could not have been made by any other blessed person than Sri Vidyasrisha swamigalu.
Pandurang,Bangalore
9:48 AM , 29/07/2019
ಗುರುಗಳೇ ,ನಮ್ಮ ನಮಸ್ಕಾರ ಗಳು ನೀವು. ಹೇಳಿದಿರಿ ಅನ್ಯ. ಜಾತಿ ಯವರು ಪೂಜೆ ಮಾಡುವ ಗುಡಿಗೆ ಹೋಗಬಾರದು ಎಂದು ಆದರೆ ಹೊಸಪೇಟೆ ಹತ್ತಿರ ಇರುವ ಇಟಿಗೆ ಮುಖ್ಯಪ್ರಾಣ ದೇವರು, ಆದರೆ ಅಲ್ಲಿ ಅನ್ಯ ರು ಪೂಜೆ ಮಾಡುತ್ತಾರೆ ನಾವು ಬರೇ ಅಲ್ಲಿ ದರ್ಶನ ಮಾಡಿಕೊಂಡು ಬರುತ್ತೇವೆ
RAGHAVENDRA,Jaisalmer
2:31 PM , 22/08/2018
Neevu madiddu prashne alla gurunindane.
Parimala Rao,Mysore
8:05 PM , 29/06/2018
Sorry, my comments was too long, it did fit in my first comment. Here is the rest - ದರ್ಬಾರ್ ಭಕ್ಷಿಯನ್ನು ಕರೆಯಿಸಿ....ಈ ಹೆಂಗಸಿಗೆ ತಿಂಗಳಿಗೆ ಐದು ರೂಪಾಯಿ ಸಂಬಳ ಮತ್ತು ಇಪ್ಪತೈದು ಸೇರು ಅಕ್ಕಿ ಯನ್ನು ಅವಳ ಜೀವಮಾನವಿಡಿ ಕೊಡತಕ್ಕದ್ದು....ಎಂದು ಆಜ್ಞೆ ಮಾಡಿದರು " ಅಲ್ಲದೆ, ನಮ್ಮ ಮೈಸೂರು ರಾಜ್ಯದಲ್ಲಿ ಇರಬಹುದಾದ ಎಲ್ಲ ದಿಕ್ಕಿಲ್ಲದ ವಿಧವೆಯರಿಗೂ ಈ ಸೌಲಭ್ಯ ವಿಸ್ತರಿಸಿ...
ಇದು ನಮ್ಮ ದೇಶದ ಮೊತ್ತ ಮೊದಲ ವಿಧವಾ ವೇತನ....
ಇಂಥಾದ್ದೊಂದು ಅವಿಸ್ಮರಣೀಯ ಯೋಜನೆಯನ್ನು ಜಾರಿಗೆ ತಂದಂಥ ಪ್ರಾತಃಸ್ಮರಣೀಯ ಪ್ರಭುವಾದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ ಜನುಮದಿನ ಇಂದು....
ಎಷ್ಟು ಪುಣ್ಯ ಮಾಡಿದ್ದೆವೋ... ನಾವು ಈ ದೊರೆ ಓಡಾಡಿದ ಮಣ್ಣಿನಲ್ಲಿ ಜನಿಸಿದ್ದಕ್ಕೆ...
ಸಂಭವಾಮಿ ಯುಗೇ ಯುಗೇ ಎಂದಂಥ ಶ್ರೀಕೃಷ್ಣ... ಈ ಕಲಿಯುಗದಲ್ಲಿ ಶ್ರೀಕೃಷ್ಣರಾಜ ಒಡೆಯರ್ ಆಗಿ ಜನುಮವೆತ್ತಿ ನಮ್ಮನ್ನು ಉದ್ಧರಿಸಿರಬಹುದೇನೋ...ಅಲ್ಲವೇ...
ನಮ್ಮೂರು...ನಮ್ಮ ಹೆಮ್ಮೆ...ನಮ್ಮ ರಾಜರ್ಷಿ..
#praatasmaraneeyaru
Parimala Rao,Mysore
8:03 PM , 29/06/2018
Questioning an authority should always be welcomed. Muttas does not belong to one family, it is for the people and by the people. Here is an example of how great true Kings welcomed citizens issues and heard them and resolved it and this does not make the King fall below but he is looked up instead - ಗಾಂಧೀಜಿಯವರಿಂದಲೇ ರಾಜರ್ಷಿ ಎಂದು ಪ್ರಶಂಸೆ ಪಡೆದಿದ್ದ ಶ್ರೀ ಮನ್ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರು ಸಂಸ್ಥಾನವನ್ನು ಆಳುತ್ತಿದ್ದ ಕಾಲವದು.... ಒಂದು ಸಂಜೆ ಅರಮನೆಯ ದಕ್ಷಿಣ ದಿಕ್ಕಿನ ವರಾಹ ದ್ವಾರದ ನಾಲ್ಕು ಮಾರು ಆಚೆಗೆ ಒಂದು ವೃದ್ದ ಹೆಂಗಸು ಪ್ರತ್ಯಕ್ಷಳಾದಳು.... ಅವಳ ಬಾಯಿಯಿಂದ ಒಂದೇ ಸಮ ಒತೊಪ್ರೆತ ಬೈಗುಳದ ಸುರಿಮಳೆ... ಮಹಾರಾಜರನ್ನು ಇನ್ನಿಲ್ಲದ ಕೂರಂಬು ಗಳಿಂದ ಚುಚ್ಚಲು ಶುರು ಮಾಡಿದಳು....ಕಾವಲು ಭಟರಿಗೆ ಆಶ್ಚರ್ಯ ಸಹಿತವಾದ ಕೋಪ ಬಂದು ಅವಳನ್ನು ಹಚ್ಹ್ಚ್ಯಾ ಎಂದು ಓಡಿಸಿ ನಿಟ್ಟುಸಿರು ಬಿಟ್ಟರು... ಮರುದಿನ ಮತ್ತೆ ಅದೇ ಹೆಂಗಸು ಅದೇ ರಾಗ... ಹೀಗೆ ಒಂದೆರಡು ದಿನ ಮುಂದುವರೆಯಿತು... ಬೇರೆ ದಾರಿ ಕಾಣದೆ ಕಾವಲಿನವರು ಈ ವಿಚಾರವನ್ನು ಮಹಾಸ್ವಾಮಿಗಳ ಗಮನಕ್ಕೆ ತಂದರು...
"ಕರೆತನ್ನಿ ಅವಳನ್ನು" ಮಹಾರಾಜರ ಆಜ್ಞೆ .... ಸರಿ ಅವಳನ್ನ ಆಸ್ಥಾನಕ್ಕೆ ಹಾಜರು ಪಡಿಸಿದರು... ಬಂದು ನಿಂತವಳ ಮುಖದಲ್ಲಿ ಅಬೋಧ ಅಮಾಯಕತೆ... ಅಲ್ಲಲ್ಲಿ ಪಸಿದ ಸೀರೆ... ಎಣ್ಣೆ ಕಾಣದ ತಲೆಗೂದಲು...ಕಂಗೆಟ್ಟ ಮುಖ...ಸವೆದ ಚಪ್ಪಲಿ... ಕ್ಷಣಕಾಲ ಅವಳನ್ನೇ ನೋಡಿದ ಪ್ರಭುಗಳು....
" ಅಮ್ಮ ನೀವು ಪ್ರತಿದಿನ ಸಾಯಂಕಾಲ ಆಸ್ಥಾನಕ್ಕೆ ಬಂದು ಎಲ್ಲ ಸಭಾಸದರ ಮುಂದೆ ನಮ್ಮನ್ನು ಬೈಯ್ಯತಕ್ಕದ್ದು" ... ಇಡೀ ಸದನ ಅವಾಕ್ಕಾಗಿ ಹೋಯಿತು...ಮೂಕಳಾಗಿ ಅವರನ್ನೇ ನೋಡುತ್ತಾ ನಿಂತಿದ್ದ ,ಆಶ್ಚರ್ಯ ಚಕಿತಳಾದ ಆ ಹೆಣ್ಣು ಮಗಳು ನಿಧಾನವಾಗಿ ಅಲ್ಲಿಂದ ಕರಗಿ ಹೋದಳು...
ಮಾರನೆಯ ದಿನದಿಂದ ಆ ಹೆಂಗಸು ಆಸ್ಥಾನಕ್ಕೆ ಬರೋದು ರಾಜರನ್ನ ಬೈಯ್ಯೋದು ... ಪ್ರಭುಗಳು ಮುಗುಳ್ನಗುತ್ತಾ ಅವಳ ಬೈಗುಳವನ್ನ ಆಸ್ವಾದಿಸೋದು... ಸಭಿಕರು ಬಿಟ್ಟಬಾಯಿ ಬಿಟ್ಟಂತೆ ಇವರಿಬ್ಬರನ್ನೇ ನೋಡುತ್ತಾ ಕೂರೋದು... ಹೀಗೆ ಒಂದೆರಡು ದಿನ ಕಳೆಯಿತು... ಒಂದು ಸಾಯಂಕಾಲ ನಾಲ್ವಡಿಯವರು ಆ ಹೆಂಗಸನ್ನು ಪ್ರತ್ಯೇಕವಾಗಿ ಕರೆಸಿ..
ಏನಮ್ಮಾ ತಾಯಿ... ಯಾಕೀ ಸಂಕಟ...
ಸ್ವಾಮಿ ನನ್ನ ಗಂಡ ವೃದ್ದಾಪ್ಯ ದಿಂದ ತೀರಿ ಹೋಗಿದ್ದಾರೆ ಇದ್ದೊಬ್ಬ ಮಗ ಅಕಾಲ ಮರಣಕ್ಕೆ ತುತ್ತಾಗಿ ಹೋದನು ನನಗೆ ಇನ್ಯಾರು ದಿಕ್ಕಿಲ್ಲದಾಗಿ ಹೊಟ್ಟೆ ಬಟ್ಟೆಗೂ ಸಹ ಕಷ್ಟ ಪಡುವಂತಾಗಿದೆ ಅಂಥಾದ್ದರಲ್ಲಿ ರಾಜರ್ಷಿ ಎಂದೇ ಖ್ಯಾತರಾದ ತಾವು ಪ್ರಜೆಗಳ ಯೋಗ ಕ್ಷೇಮ ಸರಿಯಾಗಿ ನೋಡುತ್ತಿಲ್ಲವಲ್ಲ ಅನ್ನೋ ಸಂಕಟಕ್ಕೆ ತಮ್ಮನ್ನು ಬೈಯ್ಯಬೇಕಾಯಿತು"
ಫಕ್ಕನೆ ಏನೋ ಹೊಳೆದಂತಾಯಿತು ಅರಸರಿಗೆ...
ದರ್ಬಾರ್ ಭಕ್ಷಿಯನ್ನು ಕರೆಯಿಸಿ....ಈ ಹೆಂಗಸಿಗೆ ತಿಂಗಳಿಗೆ ಐದು ರೂಪಾಯಿ ಸಂಬಳ ಮತ್ತು ಇಪ್ಪತೈದು ಸೇರು ಅಕ್ಕಿ ಯನ್ನು ಅವಳ ಜೀವಮ
Abhishek k v,Bangalore
4:47 PM , 29/06/2018
You have been deleting the comments which are against you .This shows that you are guilty...?????!!!!!!!
Vishnudasa Nagendracharya
All persons who are genuine furnish their phone number. Some fake persons who are ashamed of their own names, dont furnish their phone number and comment in somebodys name.
All fake comments will be deleted.
Comments of Mrs Jayashree Raghu, Anand Chennai and so on are against me. They are not deleted.
Vasudha,Rao
5:07 PM , 29/06/2018
Acharyare,,nimma uttara Samanjasavagide---those who say that they are true shishyas may involve themselves in guiding mutt in right direction rather than debeting such issues....I support your view
Vadiraj S,Roha
2:03 AM , 29/06/2018
Rt....ur intentions are clear. U want to dethrone present Swamiji and atrupta armas in other mutts should follow ur footsteps?
Kumar,Tumkur
10:32 PM, 28/06/2018
Accounts related to matha , has been published in tattva chandrika magazine .dont talk without information.
Kumar,Tumkur
10:26 PM, 28/06/2018
Simply blaming the respected swamiji .his life and works are dedicated to madhvas philosophy.
Sathya,Mysore
9:59 PM , 28/06/2018
ತಮ್ಮ ಈ ಕಠಿಣ ಮಾತುಗಳು ಆಸ್ತಿಕರನ್ನು ನಾಸಿಕರನಾಗಿ ಮಾಡಿ . ಭಕ್ತರು ಮಠದಿನ್ದ ದೂರ ಸರಿಯುತಾರೆ.
Sathya,Mysore
9:47 PM , 28/06/2018
ತುಂಬ ಸೂಕ್ಷ್ಮವಾದ ವಿಷಯವನು ಬಹಿರಂಗವಾಗಿ ಚರ್ಚೆ ನಡೆಸುವ ಅಗತ್ಯವಿದೆಯಾ
SRIPAD RAO RM,BANGALORE
7:31 PM , 28/06/2018
For highly unbiased discussion for the improvisation of the proceedings of the mut D Vitobacharyas explanation is only a personal attack with out understanding the spirit of the subject
Jayashree Raghu,Chennai
9:10 AM , 27/06/2018
ಡಾ. ವಿಠೋಬಾಚಾರ್ಯ, ಶ್ರೀಮಠದ ಶಿಷ್ಯರು
ಶ್ರೀಯುತ ನಾಗೇಂದ್ರಾಚಾರ್ಯರಿಗೆ,
ಕರ್ನಾಟಕ ವಿದ್ಯಾಸಿಂಹಾಸನದ ಸನಾತನ ಸಂಪ್ರದಾಯಗಳನ್ನು ಹಾಗೂ ಶ್ರೀಮಠದ ಪೀಠಾಧಿಪತಿಗಳನ್ನು ತಿದ್ದಿ, ತೀಡಲೆಂಬಂತೆ ಆಗಸದಿಂದ ಧರೆಗಿಳಿದ, ತಮ್ಮ ಆರೋಪದಂತೆ ಹಸ್ತೋದಕವಿಲ್ಲದೇ ಕೋಪಿತರಾದ ಮಠದ ಹಿಂದಿನ ತಲೆಮಾರಿನ ಸಮಗ್ರ ಯತಿ ಪರಂಪರೆಯನ್ನೇ ಆವಾಹಿಸಿಕೊಂಡಂತಿರುವ ಪ್ರಚಂಡ ಪಂಡಿತರಾದ ವಿಷ್ಣುದಾಸ ನಾಗೇಂದ್ರಾಚಾರ್ಯರೇ ! ತಮ್ಮ ಅಂತರ್ಜಾಲ -ವಾಹಿನಿಯಲ್ಲಿ ತಾವು ಮಠದ ಶ್ರೀಗಳ ಬಗೆಗಿನ ಬಿತ್ತರಿಸಿದ ಭಾಷಣ ಜನಸಾಮಾನ್ಯರಿಂದ ನಿರೀಕ್ಷಿತವೇ ಆಗಿದೆ. ಸಮಾಜವನ್ನು ಸನ್ಮಾರ್ಗಕ್ಕೆ ತರುವ ಜವಾಬ್ದಾರಿಯನ್ನು ಹೊತ್ತಂತಿರುವ ತಾವು ತಮ್ಮ ಜೀವನದಲ್ಲಿ ಯಾರಿಂದ ವೇದಾಂತ ವಿದ್ಯೆಯ ಉಪದೇಶವನ್ನು ಪಡೆದಿರುವಿರೋ ! ಅವರನ್ನು ಎಂದೂ ಸ್ಮರಿಸದೇ ಜಗತ್ತಿಗೆ ಉಪದೇಶವನ್ನು ನೀಡುತ್ತಿರುವುದು ವಿಸ್ಮಯದ ಸಂಗತಿಯಾಗಿದೆ.
ಈ ಹಿಂದೆ ಪರಮಪೂಜ್ಯರಾದ ಶ್ರೀ ಶ್ರೀ ಸತ್ಯಾತ್ಮತೀರ್ಥಶ್ರೀಪಾದಂಗಳವರನ್ನು ವಾಚಾಮಗೋಚರವಾಗಿ ನಿಂದಿಸಿ, ಏಕಾಏಕೀ (ಕು)ಪ್ರಸಿದ್ಧಿಯನ್ನು ಪಡೆದ ತಾವು, ಇಂದು ಜಗತ್ತಿಗೆ ಚಾರಿತ್ರ್ಯವನ್ನು ಬೋಧಿಸುವುದು ಆಸ್ತಿಕ ಸಮಾಜದ ದೌರ್ಭಾಗ್ಯ. ಸಮಾಜದ ಹಿರಿಯ ಶ್ರೇಷ್ಠ ಪೀಠಾಧಿಪತಿಗಳನ್ನು ಮತ್ತು ಶ್ರೇಷ್ಠ ವಿದ್ವಾಂಸರನ್ನು ಪದೇ ಪದೇ ಹೀಗೆಳೆದು ಅವಮಾನ ಮಾಡುವುದು ತಮಗೇನು ಹೊಸದಲ್ಲ! ಬಹುಶಃ ಮಂಕುತಿಮ್ಮನ ಕಗ್ಗದ ಅಭ್ಯಾಸ ಮಾಡಿದ ತಮಗೆ ದಾಸ ಸಾಹಿತ್ಯದ ಅಧ್ಯಯನಕ್ಕೆ ಅವಕಾಶವಾಗಿರಲಿಕ್ಕಿಲ್ಲ. ಸಾಧ್ಯವಾದರೆ ದಾಸಶ್ರೇಷ್ಠರಾದ ಪುರಂದರದಾಸರ ಈ ಕೃತಿಯನ್ನೊಮ್ಮೆ ಅವಲೋಕಿಸಿ ಆತ್ಮ ವಿಮರ್ಶೆಯನ್ನು ಮಾಡಿಕೊಳ್ಳಿ.
ಒಂದಕ್ಷರವ ಪೇಳಿದರೂ ಊರ್ವಿಯೊಳು ಅವರೇ ಗುರು
ಎಂದು ಇಳೆಯೊಳು ಬಹುಮಾನ ಮಾಡಬೇಕು. ಕುಂದದೇ ಒಂದಿಷ್ಟು
ಅವಮಾನ ಮಾಡಿದರೆ ತಪ್ಪದೇ ಒಂದು ನೂರು ಶ್ವಾನ ಜನ್ಮ
ಕೋಟಿ ಹೊಲೆ ಜನ್ಮ ತಂದೀವನು ಪುರಂದರ ವಿಠ್ಠಲ.
ಶ್ರೀ ಶ್ರೀ ವ್ಯಾಸರಾಜರಂತಹ ಮಹಾನುಭಾವರಿಂದ ಅಧಿಷ್ಠಿತವಾದ ಭವ್ಯಪೀಠದಲ್ಲಿ ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ ಶ್ರೀ ವಿದ್ಯಾಶ್ರೀಶತೀರ್ಥರ ಬಗ್ಗೆ ತಾವು ಆಡಿದ ಮಾತುಗಳು ನಮಗೇನು ಅತ್ಯಾಶ್ಚರ್ಯವನ್ನುಂಟು ಮಾಡಿಲ್ಲ. ಸಮಾಜದ ಅನೇಕ ವ್ಯಸನಗಳಂತೆ ಇದೂ ಒಂದು ವ್ಯಸನವಷ್ಟೇ. ಆದರೂ ತಾವು ಹೇಳಿದಂತೆ ಗುರುಗಳ ಸನ್ನಿಧಿಯಲ್ಲಿ ಹಿಂದಿನ ಪೀಠಾಧಿಪತಿಗಳ ಕುರಿತಾಗಿ ಯಾರೋ ಆಡಿದ ಕೆಟ್ಟ ಮಾತು ತಮ್ಮನ್ನು ಹೇಗೆ ಕೆರಳಿಸಿತೋ ! ಅದೇ ರೀತಿ ತಾವು ಪ್ರಸ್ತುತಪೀಠಾಧಿಪತಿಗಳ ಕುರಿತಾಗಿ ಆಡಿದ ಸೌಜನ್ಯರಹಿತ ವ್ಯಂಗ್ಯಭರಿತ ಮಾತುಗಳು ನನ್ನನ್ನು ಮಾತನಾಡಲು ಪ್ರಚೋದಿಸಿದೆ.
ಆಚಾರ್ಯರೇ ! ತಮ್ಮ ಆಕ್ಷೇಪಗಳಲ್ಲಿ ಪ್ರಧಾನವಾದ ಆಕ್ಷೇಪ ಹಿಂದಿನ ಸಮಗ್ರ ಪೀಠಾಧಿಪತಿಗಳ ಆರಾಧನೆಗಳಿಗೆ ಶ್ರೀಗಳು ಹಾಜರಿರಲಿಲ್ಲ ಎಂಬುದು. ಈ ವಿಷಯವನ್ನು ತಾವು ಪೂರ್ವಾಗ್ರಹ ಪೀಡಿತರಾಗಿ ಅಥವಾ ಇನ್ನಾವುದೋ ಗ್ರಹಬಾಧೆಗೆ ಒಳಗಾದವರಂತೆ ಮಾತನಾಡಿದಂತಿದೆ. ಏಕೆಂದರೆ ಅನೇಕ ಹಿರಿಯ ವಿದ್ವಾಂಸರು ಕಂಡಂತೆ ಶ್ರೀವಿದ್ಯಾಪಯೋನಿಧಿತೀರ್ಥರಾಗಲೀ, ಶ್ರೀವಿದ್ಯಾವಾಚಸ್ಪತಿತೀರ್ಥರಾಗಲೀ ಇನ್ನಿತರೇ ಯ
Vishnudasa Nagendracharya
27/6/18 . 9- 30 AM.
ಶ್ರೀ ವಿಠೋಬಾಚಾರ್ಯರ ಈ ಲೇಖನವನ್ನು ನಾನೇ ಸಮಗ್ರವಾಗಿ ವಿಶ್ವನಂದಿನಿಯಲ್ಲಿ ಇನ್ನು ಕೆಲವೇ ಗಂಟೆಗಳಲ್ಲಿ ಪ್ರಕಟಿಸುತ್ತೇನೆ.
27/6/18 . 4 PM.
Answer to Dr. Vithobacharya is published. VNA267
Sethuram KV,Bengaluru
8:09 AM , 27/06/2018
You lost my respect. Good bye to you and your app.
Pradeep Kashyap,Bengalooru
1:37 PM , 25/06/2018
ನಮಸ್ಕಾರ ಆಚಾರ್ಯರೆ, ಶ್ರೀಗಳ ಕುರಿತಂತೆ ತಮ್ಮ ಲೇಖನ ಓದಿದೆ, ನಾನೂ ಕೂಡಾ ತಮ್ಮ ಅಭಿಮಾನಿ...ತಮ್ಮ ಅಭಿಪ್ರಾಯ ಸರಿಯಾಗಿದೆ ಎಂದು ಎಲ್ಲರಿಗೂ ಅನಿಸಿದರೂ, ಅದನ್ನು convey ಮಾಡುವುದು ಸರಿಯಿಲ್ಲ ಅಂತ ನನ್ನದೂ ಕೂಡ ವೈಯಕ್ತಿಕ ಅಭಿಪ್ರಾಯ... ಸ್ವಾಮೀಜಿಗಳು ಬಹಳ ಒಳ್ಳೆಯ ಸ್ವಭಾವದವರು, ಕೆಲವು ಸಂಪ್ರದಾಯ ಪಾಲನೆಯಲಿ ತಪ್ಪುಗಳನ್ನು ಮಾಡಿದ್ದರೂ, ಹಿಂದಿನ ಪೀಠಾದಿಪತಿಗಳಹಾಗೆ, ಇಲ್ಲ, ತಮ್ಮಂತಾ ಪಂಡಿತರು ಸ್ವತಃ ಮಠದಲ್ಲಿ ಇದ್ದು ಸಹಕರಿಸಬೇಕು, ನಮ್ಮ ಮಠದಲ್ಲಿ ಉತ್ತರಾಧೀ ಮಠ ದಂತೆ ಶಾಸ್ತ್ರ ಅಧ್ಯಯನದ ಪಂಡಿತರು - ಶಿಷ್ಯರು ಇಲ್ಲ, ಹಾಗಾಗಿ ಶ್ರೀಗಳು ಪೂರ್ವಾಶ್ರಮದಿಂದ ಮನೆಯಲ್ಲಿ ಇರುವ ಸಂಬಂಧಿಗಳೂ, ಪಂಡಿತರಾದರಿಂದ, ಮತ್ತು ಸ್ವತಃ ಪಾಠ ಹೇಳುತ್ತಿದ್ದ ಶಿಷ್ಯರನ್ನ ...ಜೊತೆಗೆ ಇಟ್ಟುಕೊಂಡರೆ ಎನು ತಪ್ಪು? ಜೊತೆಗೆ ಅವರನ್ನುೂ ಹೊರಗೆ ಹಾಕಿದರೆ... ಖಾಲಿ ಖಾಲಿ ಪೂಜೆ ಸಹಾಯಕ್ಕೆ, ಪಾರಾಯಣ ಮಾಡುವುದಕ್ಕೂ ಜನ ಇಲ್ಲದೆಹೊಗತ್ತೆ... ಮುಂಚೆ ಹಾಗೆ ಇತ್ತು...ಪೂಜೆ ಕೂಡ ದಿನಾ ನಡೀತಾ ಇರಲಿಲ್ಲ... ಮತ್ತು ಬನ್ನಂಜೆಯ ವಿಷಯದಲ್ಲಿಯಂತೂ ತಮ್ಮ ಅಭಿಪ್ರಾಯ ಸರಿಯಾಗಿಯೇ ಇತ್ತು ಆದರೆ ಮೇಲ್ನೋಟಕ್ಕೆ ವೈಯಕ್ತಿಕ ನಿಂದೆಯಂತೆ ತೊರಿದ್ದರಿಂದ, ಎಲ್ಲಾರೂ ignore ಮಾಡಿಬಿಟ್ಟರು.. ಸಮಾಜಕ್ಕೆ ಉತ್ತಮ ಉಪಯೋಗ ಆಗಿದೆ ಹೋಯಿತು... ಹಾಗಾಗಿ ದಯವಿಟ್ಟು ತಮ್ಮ style ನ ಬದಲಿಸಿದರೆ, ಶ್ರೀಮದಾಚಾರ್ಯರ ಶಾಸ್ತ್ರ ಅಧ್ಯಯನದಲ್ಲಿ ಪಾಮರ ಪಂಡಿತರಿಗೆ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗ ಆಗುತ್ತದೆ... ತಪ್ಪು ಮಾತಾಡಿದ್ದರೆ ಕ್ಷಮಿಸಿ....
Vishnudasa Nagendracharya
ಶ್ರೀಮಠದಲ್ಲಿ ಕೆಲಸ ಮಾಡಲು, ಭಕ್ತಿಯಿಂದ ಸೇವೆ ಮಾಡಲು ಹಾತೊರೆಯುತ್ತಿರುವ ಜನರ ಗುಂಪೇ ಇದೆ. ಇನ್ನು ತತ್ವಚಂದ್ರಿಕಾ ಮುಂತಾದೆಡೆಯಲ್ಲಿ ಅವಶ್ಯವಾಗಿ ಈ ರೀತಿಯಾಗಿ ಸೇವೆಗೆ ಅವಕಾಶವಿದೆ ಬನ್ನಿ ಎಂದು ಕರೆ ನೀಡಬಹುದಲ್ಲ. ಆ ರೀತಿಯ ಪ್ರಯತ್ನವನ್ನು ಶ್ರೀಶರು ಮಾಡಿದ್ದಾರೆಯಾ.
ಎಲ್ಲ ಪೀಠಾಧಿಪತಿಗಳಿಗೂ ಮಕ್ಕಳು, ಪೂರ್ವಾಶ್ರಮದವರನ್ನು ಬಿಟ್ಟರೆ ಬೇರೆಯವರು ದೊರೆಯುವದಿಲ್ಲವಾ. ಯೋಚಿಸಿ.
ಇನ್ನು ಮಕ್ಕಳು ನೋಡಿಕೊಳ್ಳುತ್ತಿರುವದು ಹಣಕಾಸಿನ ವ್ಯವಹಾರಗಳನ್ನು. ಯಾಕೆ, ಮಕ್ಕಳು ಎಡಬಲ ಸೇವೆಗೆ, ಅಡಿಗೆಗೆ ಅಥವಾ ವೃಂದಾವನ ಪೂಜೆಗೆ ಬರಬಾರದಾ. ಬಂದು ತಮ್ಮ ನಿಷ್ಠೆಯನ್ನು ಸಾಬೀತು ಪಡಿಸಬಹುದಲ್ಲ. ಜನಸಂಪರ್ಕ, ಹಣಕಾಸು ಮುಂತಾದವಕ್ಕೇ ಯಾಕೆ ಮಕ್ಕಳು ನಿಯೋಗಗೊಳ್ಳಬೇಕು.
ನಮ್ಮ ಸಂಸ್ಥಾನದಲ್ಲಿ ಶ್ರೀ ವಿದ್ಯಾಪ್ರಸನ್ನತೀರ್ಥಶ್ರೀಪಾದಂಗಳವರ ಕಾಲದ ವರೆಗೆ ಪೂರ್ವಾಶ್ರಮದ ಮಕ್ಕಳು ಆಡಳಿತದಲ್ಲಿ ತಲೆ ಹಾಕುತ್ತಿರಲಿಲ್ಲ. ಶ್ರೀ ಜಯತೀರ್ಥಾಚಾರ್ಯರು (ಜಯಣ್ಣ ಎಂದೇ ಎಲ್ಲೆಡೆಯಲ್ಲಿ ಖ್ಯಾತರು, ಶ್ರೀ ಪ್ರಸನ್ನತೀರ್ಥರ ಪೂರ್ವಾಶ್ರಮದ ಪುತ್ರರು) ಶ್ರೀಮಠಕ್ಕೆ ಅನನ್ಯವಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ ಮಠದಲ್ಲಿ ಯಾವತ್ತಿಗೂ ಸಾಮಾನ್ಯರಾಗಿಯೇ ಉಳಿದರು. ಶ್ರೀ ಪ್ರಸನ್ನತೀರ್ಥರ ನಂತರದಲ್ಲಿಯೂ ಶ್ರೀ ಪಯೋನಿಧಿಸ್ವಾಮಿಗಳಿಗೆ ಅನನ್ಯ ಸೇವೆಯನ್ನು ಮಾಡಿದರು.
ಶ್ರೀ ವಿದ್ಯಾಪಯೋನಿಧಿಸ್ವಾಮಿಗಳ ಕಾಲಕ್ಕೆ ಪೂರ್ವಾಶ್ರಮ ಮಠದ ಆಡಳಿತದಲ್ಲಿ ತಲೆ ಹಾಕಿದ್ದೇ ಇಂದಿನ ಎಲ್ಲ ದುರವಸ್ಥೆಗೆ ನಾಂದಿಯಾದದ್ದು. ಅವತ್ತು ಅವರ ಪೂರ್ವಾಶ್ರಮದವರು. ವಾಚಸ್ಪತಿಗಳ ಮತ್ತು ಮನೋಹರರ ಕಾಲಕ್ಕೆ ಅವರ ಪೂರ್ವಾಶ್ರಮದವರು. ಇವತ್ತು ಶ್ರೀಶರ ಪೂರ್ವಾಶ್ರಮದವರು. ಏನು ವ್ಯತ್ಯಾಸವಿದೆ.
ಇಷ್ಟಾಗಿ, ಸಂನ್ಯಾಸ ತೆಗೆದುಕೊಂಡು ಎಲ್ಲವನ್ನು ತ್ಯಾಗ ಮಾಡಿದವರು ಯಾಕಾಗಿ ಯಾವಾಗಲೂ ಪೂರ್ವಾಶ್ರಮಕ್ಕೇ ಅಂಟಿಕೊಂಡಿರಬೇಕು. ಮತ್ತು ಪೂರ್ವಾಶ್ರಮದವರು ಜನಸಂಪರ್ಕ ಮತ್ತು ಹಣಕಾಸಿನ ವ್ಯವಹಾರಗಳಲ್ಲಿಯೇ ಯಾಕಾಗಿ ಇರಬೇಕು. ಸ್ವಲ್ಪ ಯೋಚಿಸಿ.
ಮತ್ತು ಪೂರ್ವಾಶ್ರಮದವರು ಮಠದಲ್ಲಿರಬಾರದು ಎನ್ನುವದು ನನ್ನ ಉದ್ದೇಶವಲ್ಲ.
ಪೂರ್ವಾಶ್ರಮದವರೂ ನಮ್ಮ ಮಠದ ಶಿಷ್ಯರೇ. ಅವಶ್ಯವಾಗಿ ಅವರಿಗೂ ಮಠಕ್ಕೆ ಬರುವ ಎಲ್ಲ ಹಕ್ಕಿದೆ.
ಸ್ವಾಮಿಗಳೊಂದಿಗೆ ವಿದ್ಯಾಸಂಬಂಧ, ಬಹಳ ಎಂದರೆ ಸ್ವಾಮಿಗಳ ಆರೋಗ್ಯ ಮತ್ತು ಅಡಿಗೆಯನ್ನು ನೋಡಿಕೊಳ್ಳುವ ಕಾರ್ಯವನ್ನು ಅವರು ಮಾಡಬಹುದು.
ಸ್ವಾಮಿಗಳಿಂದ ಅವರು ಪಾಠ ಕಲಿಯುತ್ತಿದ್ದರೆ ಅವಶ್ಯವಾಗಿ ಅವರೂ ವಿದ್ಯಾರ್ಥಿಯಾಗಿ, ಜಿಜ್ಞಾಸುವಾಗಿ ಮಠದಲ್ಲಿರಬಹುದು.
ಪೂರ್ವಾಶ್ರಮದವರು ಸ್ವಾಮಿಗಳಿಗಿಂತ ಹಿರಿಯ ಪಂಡಿತರಾಗಿದ್ದರೆ, ಅವಶ್ಯವಾಗಿ ಸ್ವಾಮಿಗಳಿಗೇ ಪಾಠ ಹೇಳಲು ಅಥವಾ ಮಠವನ್ನು ಮುನ್ನಡೆಸಲು ಸೂಕ್ತ ಮಾರ್ಗದರ್ಶನಗಳನ್ನು ನೀಡಬಹುದು.
ಆದರೆ ಯಾವುದೇ ಕಾರಣಕ್ಕೂ ಪೂರ್ವಾಶ್ರಮದವರು ಅಡಳಿತ ನಡೆಸಬಾರದು. ಸ್ವಾಮಿಗಳ ಕಾರ್ಯದರ್ಶಿಯಾಗುವಿಕೆ, ಹಣ ಕಾಸಿನ ಮೇಲೆ ನಿಯಂತ್ರಣ, ಸಿಬ್ಬಂದಿಗಳ ನಿಯಂತ್ರಣ ಇವುಗಳಿಗೆ ಸರ್ವಥಾ ಬರತಕ್ಕದ್ದಲ್ಲ.
--------
ಯಾವ ಕ್ರಮವನ್ನು ಶ್ರೀಮದಾಚಾರ್ಯರು, ಟೀಕಾಕೃತ್ಪಾದರು, ಶ್ರೀ ವಾದಿರಾಜರು ತಮ್ಮ ಗ್ರಂಥಗಳಲ್ಲಿ ಅನುಸರಿಸಿದ್ದಾರೆಯೋ ಅದೇ ಕ್ರಮದಲ್ಲಿ ನಾನು ಬನ್ನಂಜೆ ವಿಮರ್ಶವನ್ನು ಬರೆದಿದ್ದೇನೆ. ದೊಡ್ಡವರ ಮಾರ್ಗವನ್ನು ಬಿಡುವ ಉದ್ದೇಶವಿಲ್ಲ.
ಎಲ್ಲರೂ Ignore ಮಾಡಿಲ್ಲ. ಅದರಿಂದ ಆಗಿರುವ ಪರಿಣಾಮ ಮಹತ್ತರವಾದದ್ದು. ಬನ್ನಂಜೆಯ ನಂತರದ ಬರವಣಿಗೆಗಳಲ್ಲಿಯೇ ನಾನಿದನ್ನು ಕಂಡಿದ್ದೇನೆ.
ಮತ್ತು ಜನರು ನನ್ನನ್ನು ಆದರಿಸಲಿ, ಗೌರವಿಸಲಿ ಎಂದು ನಾನು ಈ ಕಾರ್ಯಗಳನ್ನು ಮಾಡುತ್ತಿರುವದಲ್ಲ. ನನ್ನ ಕರ್ತವ್ಯವೆಂದು ನಾನು ಮಾಡುತ್ತಿದ್ದೇನೆ.
Agni,Bangalore
1:09 PM , 25/06/2018
ಯತಿಗಳಾದವರು ಸನ್ಯಾಸಧರ್ಮ, ಸಂಪ್ರದಾಯ ಪಾಲಿಸುವುದು, ಸತ್ಯನುಡಿಯುವುದು, ನುಡಿದಂತೆ ನೆಡೆಯುವುದು, ಹಾಗೂ ಶ್ರೀಮಠದಲ್ಲಿ ಧಾರ್ಮಿಕ ವಾತಾವರಣ ನಿರ್ಮಿಸುವುದು, ಆರಾಧನೆ, ಆಚರಣೆ ಸ್ವತಃ ಮಾಡಿ ಶಿಷ್ಯರಿಗೆ ಉಪದೇಶಮಾಡುವುದು ಯತಿಗಳ ಕರ್ತವ್ಯ. ನಿಮ್ಮ ಮಾತುಗಳು ಕೇಳಿದರೆ ಕಣ್ಣಲ್ಲಿ ನೀರು ತಾನಾಗೇ ಜಾರುತ್ತದೆ. ಧಾರ್ಮಿಕ ಸಂಪ್ರದಾಯ ಪ್ರಜ್ಞೆ ಇಲ್ಲದ ಇಂಥಾ ಯತಿಗಳು ಬೇಕೇ? ಇವರು ತಿದ್ದಿಕೊಳ್ಳಲು ಸಾಧ್ಯವೇ? ತಮಗಿಂತಾ ಆಶ್ರಮ ಜೇಷ್ಠರಾದ ಒಬ್ಬ ಯತಿಗೆ ಮಠದಲ್ಲಿ ಉಳಿಯದಂತೆ ಮಾಡಿ, ಪೂಜೆಗೆ ಒಂದು ಪ್ರತಿಮೆ ಕೊಡದೆ, ತುಳಸಿ ಅರ್ಚನೆ ಮಾಡಲು ಬಿಡದೆ, ಮಠದಿಂದ ಹೊರಹಾಕಿದ್ದು ಎಷ್ಟು ಸರಿ? ಆರಾಧನೆಗಳನ್ನು ಮಾಡದೆ ಮನಸ್ಸಿಗೆ ಬಂದಂತೆ ಪೂಜೆ , ದರ್ಬಾರ್ ಮಾಡುತ್ತಾ ಸಂಪ್ರದಾಯ ಮುರಿದದ್ದು ಎಷ್ಟು ಸರಿ? ಗುರು ಪರಂಪರೆ ಕರಕಮಲ ಸಂಜಾತತ್ವ , ಸಂಕಲ್ಪ, ವಸ್ತ್ರ ಸಂಹಿತೆ ಪಾಲಿಸದೆ ಪೂರ್ವಾಶ್ರಮದ ಮಕ್ಕಳನ್ನ, ಮೊಮ್ಮಕ್ಕಳನ್ನ ಒಟ್ಟುಗೂಡಿಸಿ ವಿದ್ಯಾಪೀಠ ಮಾಡಿದ್ದು ಎಷ್ಟು ಸರಿ , ಶ್ರೀ ವಿದ್ಯಾಶ್ರೀಶತೀರ್ಥರು ಇದನ್ನೆಲ್ಲಾ ಕಾಲ ಮಿತಿಯೊಳಗೆ ಸರಿಪಡಿಸದಿದ್ದರೆ ತಮ್ಮ ಮುಂದಿನ ನಿಲುವೇನು?
Unbiased, subjective and significant questions with emotional touch.
But people who enjoy power and money never care to answer such questions.
Let us hope for the best and pray Madhwaru Jayateertharu Vyasarajaru and Shesha Chandrikarayaru. thats all we can do.
Read my Bannanje Vimarsha book. You will find the answer.
Moreover this is not the answer for the questions I have raised.
ಟೀಕಾಕೃತ್ಪಾದರು ಒಂದು ಮಾತು ಹೇಳುತ್ತಾರೆ — ನಹಿ ಪರಾಂಗಂ ದಗ್ಧಮಿತಿ ಸ್ವಾಂಗದಾಹನಿವೃತ್ತಿರ್ಭವತಿ ಎಂದು.
ನಮ್ಮ ಮೈ ಸುಟ್ಟು ನೋವಾಗುತ್ತಿರುವಾಗ, ಇನ್ನೊಬ್ಬರ ಮೈ ಸುಟ್ಟಿದೆ ಎನ್ನುವ ಕಾರಣದಿಂದ ನಮ್ಮ ನೋವು ಹೋಗುವದಿಲ್ಲ ಎಂದು ಅದರರ್ಥ.
ಮತ್ತು ವಿದ್ಯಾಶ್ರೀಶರಿಗೆ ಪ್ರಶ್ನೆ ಮಾಡಿದಾಗ, ವಿದ್ಯಾಮನೋಹರರಿಗೆ ಯಾಕೆ ಪ್ರಶ್ನೆ ಮಾಡಿಲ್ಲ ಎನ್ನುವದು ಉತ್ತರವಾಗುವದಿಲ್ಲ. ವಿದ್ಯಾಮನೋಹರರ ಕುರಿತು ಹೇಳಬೇಕಾದ್ದನ್ನೆಲ್ಲ ಒಂದೇ ಮಾತಿನಲ್ಲಿ ನಾಲ್ಕು ವರ್ಷದ ಹಿಂದೆಯೇ ಹೇಳಿದ್ದೇನೆ, ಪುಸ್ತಕದಲ್ಲಿ.
ಇನ್ನು, ಪಾರದರ್ಶಕ ಆಡಳಿತ ನೀಡುತ್ತೇನೆ, ಪೂರ್ವಾಶ್ರಮದವರಿಗೆ ಮಠದ ಜವಾಬ್ದಾರಿಯನ್ನು ನೀಡುವದಿಲ್ಲ, ಶ್ರೀಮದ್ ವ್ಯಾಸರಾಜ ಮಠದ ಪರಂಪರೆ ಸಂಪ್ರದಾಯಗಳನ್ನು ಉಳಿಸುತ್ತೇನೆ ಎಂಬ ವಚನವನ್ನು ನಮಗೆಲ್ಲ ನೀಡಿಯೇ ಪ್ರಹ್ಲಾದಾಚಾರ್ಯರು ಶ್ರೀಶರಾದದ್ದು. ಎಲ್ಲ ಭಕ್ತರ ನಂಬಿಕೆಯೂ ಅದೇ ಆಗಿತ್ತು.
ಪೂರ್ವಾಶ್ರಮದವರಿರಬಾರದು, ಪೂಜೆ ಆರಾಧನೆಗಳು ಸಂಪ್ರದಾಯದ ಪ್ರಕಾರ ನಡೆಯಬೇಕು, ಆರ್ಥಿಕ ವ್ಯವಹಾರದಲ್ಲಿ ಪಾರದರ್ಶಕತೆ ಇರಬೇಕು ಎಂಬ ಘೋಷಣೆಗಳನ್ನಿಟ್ಟುಕೊಂಡು ದಶಕದ ಕಾಲ ಹೋರಾಟ ಮಾಡಿದ ಪ್ರಹ್ಲಾದಾಚಾರ್ಯರು ಸಂನ್ಯಾಸ ಸ್ವೀಕರಿಸಿದ ನಂತರ ಬದಲಾಗಿರುವದು ನಮಗೆ ನೋವುಂಟು ಮಾಡಿದೆ.
ವಿದ್ಯಾಮನೋಹರರನ್ನು ಪ್ರಶ್ನೆ ಮಾಡುವದರಿಂದ ಈ ನೋವು ಪರಿಹಾರವಾಗುವದಿಲ್ಲ. ಶ್ರೀಶರು ತಮ್ಮ ವಚನಗಳನ್ನು ಉಳಿಸಿಕೊಂಡು ಈ ರೀತಿ ಮಠ ನಡೆಸಿದರೆ ಪರಿಹಾರವಾಗುತ್ತದೆ.
ಸುದರ್ಶನ್,ಬೆಂಗಳೂರು
11:13 AM, 24/06/2018
excellent. but be careful acharyare. dharmake kalavalla. idu kalikala. hanada hinde hoguva jana. shri Ramachandra tirtharanne bittilla. vidyashrisharige idu arthavagi responsible pittadhipathi agli. and all over enemies are waiting hope mulagopala krishna and shri Vyasarajaru will take care of you. harihi Om
Vishnudasa Nagendracharya
ಶ್ರೀ ರಾಮಚಂದ್ರತೀರ್ಥಗುರುಸಾರ್ವಭೌಮರು ರಕ್ಷಿಸುತ್ತಾರೆ. ಚಿಂತೆಯಿಲ್ಲ.
ಧರ್ಮೋ ರಕ್ಷತಿ ರಕ್ಷಿತಃ
Vijay Anandh,Mumbai
10:14 AM, 25/06/2018
Namaskara acharyare. Thanks for bringing this information. I now feel he is definitely not a right person for this great mutt. Where is Vidya Vijaya Theeratharu.. now we understand why he was sidelined .. Swamigalu should be an example for others .. this is unfortunate and that too he is a peetadhibathi of great samasthana. Trust vyasarja will guide to take this mutt in the right path and Sri Vidya Vijaya Theeratharu should be brought in immediately
Vishnudasa Nagendracharya
Vijaya Teertharu is also associated with the persons who brought plight to our Matha. First he should cut off those people from his acquaintance.
As a shishya of Srimad Vyasaraja Samsthanam what all I want is, Vidya Shreesha Teertharu should follow SVM Sampradays strictly, should not have close relationship with his Poorvashrama relatives and more importantly all the affairs of Matha should be transparent.
Ramprasad,Chitradurga
7:29 AM , 25/06/2018
Every comunity needs a person like you, gurugaLe.
Raghu.k,Bangalore
9:57 PM , 24/06/2018
It is chinthalavadi village not chinnatha kavadi
Raghu.k,Bangalore
7:39 PM , 24/06/2018
Why sree vidya vijaya ethirthu. is not allowed tothe mutt SVST to explain to the vysarajamutt followed
Sree vidya vijaya thiruvarur traveling in tamilnadu and he is getting very good response from the followed
Recently swamiji visited to our village chontha kavadi and performed pooja and abhisheka for raghavendra swamy brindavan we realy proud to say that he is much better than Avar in all respect
Raghu.k,Bangalore
1:39 PM , 24/06/2018
Acharyarege namskaragalu
Now vysarajamutt is run by vidya sri sariththira Makalu mathu good shalu
Gurugalu mattadha rules change madi avar gee bakeada madikondi estate
Swamigal poojai enu artha solla
Vidya vijay thirtharanu mutta gee invite manasellam
Prakash J Rao,Kaup UDUPI
1:28 PM , 24/06/2018
ನಾನೂ ಸೊಂದ ಮಠದವರು ಇದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಆದರೆ ನನಗೆ ತಿಳಿದ ಮಟ್ಟಿಗೆ ಹೇಳುವುದಾದರೆ ಯಾವುದೇ ಕಾರಣಕ್ಕೂ ಈ ರೀತಿ ತಪ್ಪು ಮಾಡಬಾರದು.ನಾವೂ ಪೂಜೆ ಮಾಡುವ ಸಮಯದಲ್ಲಿ ಕೂಡ ತಪ್ಪು ಮಾಡುತ್ತೇವೆ ಅಂತ ಸಮಯದಲ್ಲಿ ಕೂಡ ನಮ್ಮಮನಸ್ಸಿಗೆ ತುಂಬಾ ತುಂಬಾ ನೋವು ಉಂಟಾಗುತ್ತದೆ. ಹೀಗಿದ್ದಲ್ಲಿ ಸ್ವಾಮಿ ಗಳಾದವರು ತಪ್ಪು ಮಾಡಬಾರದೆಂದು ಅನಿಸುತ್ತದೆ.
ವಿಶ್ವ ನಾ ಥ ಏಂ ಜೋಶಿ,ಬೆಂಗಳೂರು
12:58 PM, 24/06/2018
ಆಚಾರ್ ರೆ our mutta is sonda,but going by your upanyasa,I feel there is lot of indifference in vyasaraja mutta,which should be corrected immediately,else ,People will talk very cheaply about brain muttas and more over ,people will loose confidence
Sudheendra,Bangalore
10:07 AM, 24/06/2018
Hats off to your courage, conviction and straightforward ness.
Number of your enemies is increased. Be careful.
These power-money seekers never change.
Pattabiraman C L,Bangalore
9:43 AM , 24/06/2018
Pranama to Achraya. I can understand the pain you have while presenting the present condition and requesting for quick reversal. Also you have brought out some of the sampradaya of our great Sri Vyasaraja Mutt to the knowledge of public. Let us all Pray to our Moola Sri Gopalkrishna and Moola Sri Pattabirama to set it right at the earliest. With Regards
Nagaraj Cochi,Tirupati
9:31 AM , 24/06/2018
I thought everything is got back very sad. praying Krishna
JOTHI PRAKASH LAKSHMANS RAO,DHARMAPURI
8:26 AM , 24/06/2018
You have given an unbiased statements. Our family is also Vysaraja Matta Shishyandhiru. Actually we are unaware of things and activities going on in Vyasaraja mutt. You have given a very clear evidences. Let us hope for good.
Pranesh ಪ್ರಾಣೇಶ,Bangalore
7:44 AM , 24/06/2018
ಮನಸ್ಸು ಬಹಳ ಭಾರವಾಗಿದೆ ಮಾತು ಮೌನವನ್ನು ಆಶ್ರಯಿಸಿದೆ
ಶ್ರೀಮದ್ ವ್ಯಾಸರಾಜ ಮಠ ಈ ಸ್ಥಿತಿ ಯಾಕೆ ಬಂತು ಗೊತ್ತಿಲ
ಅತ್ಯಂತ ಖೇದ
Madhusudan,Hyderabad
6:47 AM , 24/06/2018
Not only SVM seer, almost all pethadhipatis havent left their purvashrama. This is a tight slap for all those fake sanyasis.
But no seer cares to answer. When free money and high power are the aim, one will give up all values. That is the fate of almost all mathas. Pranams to sanyasis who are truly viraktas.
Aghamarshan,Bangalore
5:51 AM , 24/06/2018
Ok I agree with u with a lot of things but I have a disagreement on one issue about the language of Sri VIDYAVIJAYA THIRTHaru bcoz even Sri Vidyapayonidhi THIRTHaru were taking wrong language many a times but did more good things and had good heart I my view talking bad language is a issue but more important is whether the deeds they do is raight or wrong in that vidyashreesharu has failed and Sri VIDYAVIJAYA THIRTHaru is better than the svst
Narasimha P,Bangalore
5:47 AM , 24/06/2018
Initially we also thought Shri Vidya Shreesha Teertharu was a befitting canditate for our Mutt. But after watching his behaviour we lost faith in him. He has lost his credibility.
Abhishekh,Bangalore
5:31 AM , 24/06/2018
I am following you since 3 years, Acharyare. Time and again you are proving yourself unbiased.
The swamiji should answer.