01/10/2018
ಆತ್ಮೀಯರಾದ ವಿಶ್ವನಂದಿನಿಯ ಬಾಂಧವರ ಗಮನಕ್ಕೆ, ಶ್ರೀ ಲಕ್ಷ್ಮೀವಲ್ಲಭತೀರ್ಥರ ವೃಂದಾವನದ ಶಿಲೆಯನ್ನು ಶ್ರೀರಂಗಕ್ಕೆ ತೆಗೆದುಕೊಂಡು ಹೋಗಿ ರಕ್ಷಿಸಿಟ್ಟಿರುವದನ್ನು ವಿದ್ಯಾಶ್ರೀಶರು ಕಳ್ಳತನ ಎಂದು ನಿರ್ಣಯಿಸಿ ತಮ್ಮ ಮ್ಯಾನೇಜರಿನ ಮುಖಾಂತರ ನನ್ನ ಮೇಲೆ ಕಂಪ್ಲೇಂಟನ್ನು ಕೊಡಿಸಿದ್ದಾರೆ. ಇದರ ಕುರಿತು ವಿಚಿತ್ರವಾದ ವದಂತಿಗಳನ್ನೂ ಹರಡಿಸುತ್ತಿದ್ದಾರೆ. ಗುರ್ವನುಗ್ರಹದಿಂದ ನಾನು ಮತ್ತು ನನ್ನ ಕುಟುಂಬದವರು ಸುರಕ್ಷಿತವಾಗಿದ್ದೇವೆ. ಯಾವುದೇ ರೀತಿಯ ಆತಂಕ ಪಡುವ ಆವಶ್ಯಕತೆಯಿಲ್ಲ. ವಿವರವನ್ನು ಆಡಿಯೋದಲ್ಲಿ ತಿಳಿಸಿದ್ದೇನೆ. ಕೇಳಿ.
Play Time: 06:00
Size: 3.23 MB