20/10/2018
ಧ್ಯಾನವನ್ನು ಮಾಡುವ ಮುನ್ನ ನಮಗಿರಬೇಕಾದ ಎಚ್ಚರಗಳು ಮತ್ತು ಮಾಡಬೇಕಾದರೆ ಇರಲೇಬೇಕಾದ ಅನುಸಂಧಾನಗಳನ್ನು, ಹಾಗೂ ಅವಶ್ಯವಾಗಿ ಉಪಾಸನೆ ಮಾಡಬೇಕಾದ ಗುಣಗಳನ್ನು ಈ ಭಾಗದಲ್ಲಿ ತಿಳಿಯುತ್ತೇವೆ. ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರ ಅದ್ಭುತ ವ್ಯಾಖ್ಯಾನ ಕೌಶಲವನ್ನು ಮನಗಾಣಿಸುವಂತಹ ಅನೇಕ ಅಂಶಗಳನ್ನು ಇಲ್ಲಿ ಕೇಳುತ್ತೇವೆ. ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — ಸ ಸರ್ವವಿದ್ ಹೃದ್ಯನುಭೂಶ್ಚ ಸರ್ವ ಆತ್ಮಾ ಯಥಾ ಸುಪ್ತಜನೇಕ್ಷಿತೈಕಃ । ತಂ ಸತ್ಯಮಾನಂದನಿಧಿಂ ಭಜೇತ ಸರ್ವಾತ್ಮನಾsತೋsನ್ಯತ ಆತ್ಮಘಾತಃ ।। ೭ ।। ಭಾಗವತತಾತ್ಪರ್ಯಮ್ । “ಯಥೈಕಸ್ತು ಬಹೂನ್ ಸುಪ್ತಾನಸುಪ್ತಃ ಪಶ್ಯತಿ ಪ್ರಭುಃ । ಏವಮೀಶೇ ಬಹೂನ್ ಜೀಜೀವಾನಜ್ಞಾನ್ ಪಶ್ಯತಿ ನಿತ್ಯದೃಕ್” ಇತಿ ವ್ಯೋಮಸಂಹಿತಾಯಾಮ್ । “ಸ್ವಪ್ನೇನ ಶಾರೀರಮಭಿಪ್ರಹತ್ಯಾಸುಪ್ತಃ ಸುಪ್ತಾನಭಿಚಾಕಶೀತಿ” ಇತಿ ಚ । “ಯಥೇಷ್ಟಭವನಾದ್ ವಿಷ್ಣುರನುಭೂಃ ಪರಿಕೀರ್ತಿತಃ । ಉದಧಿಃ ಕರ್ಮಣಾಮೀಶಃ ಸರ್ವಃ ಪೂರ್ಣಗುಣೋ ಯತಃ । ಸತ್ಯಃ ಕೇವಲಸಾರತ್ವಾನ್ನಿಯಮೋ ನಿಯತೇರಜಃ” ಇತಿ ಬೃಹತ್ಸಂಹಿತಾಯಾಮ್ ।
Play Time: 44:00
Size: 5.97 MB