23/10/2018
ನರಕದ ಘೋರ ಭಯದಿಂದ ಪಾರು ಮಾಡಿ ಮೋಕ್ಷವನ್ನು ಕರುಣಿಸುವ ನಮ್ಮ ಅಂತರ್ಯಾಮಿಯನ್ನು ಹೇಗೆ ಧ್ಯಾನ ಮಾಡಬೇಕು ಎನ್ನುವದರ ವಿವರಣೆ ಇಲ್ಲಿದೆ. ವೈತರಣೀ ಎಂಬ ಶಬ್ದಕ್ಕೆ ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ಮಾಡಿರುವ ಅದ್ಭುತ ವ್ಯಾಖ್ಯಾನ ಮತ್ತು ದಾಸಸಾಹಿತ್ಯ ನಮ್ಮ ಮೇಲೆ ಮಾಡುವ ದಿವ್ಯ ಪರಿಣಾಮದ ಚಿತ್ರಣದೊಂದಿಗೆ. ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತದ ಮತ್ತು ಭಾಗವತತಾತ್ಪರ್ಯದ ವಚನಗಳು — ಕಸ್ತಂ ತ್ವನಾದೃತ್ಯ ಪರಾನುಚಿನ್ತಾಮೃತೇ ಪಶುತ್ವಮಸತೀಂ ನಾಮ ಯುಞ್ಜ್ಯಾತ್। ಪಶ್ಯಞ್ಜನಂ ಪತಿತಂ ವೈತರಣ್ಯಾಂ ಸ್ವಕರ್ಮಜಾನ್ ಪರಿತಾಪಾಞ್ಜುಷಾಣಮ್ ।। ೮ ।। ಕೇಚಿತ್ ಸ್ವದೇಹಾನ್ತರ್ಹೃದಯಾವಕಾಶೇ ಪ್ರಾದೇಶಮಾತ್ರಂ ಪುರುಷಂ ವಸನ್ತಮ್ । ಚತುರ್ಭುಜಂ ಕಞ್ಜರಥಾಙ್ಗಶಙ್ಖಗದಾಧರಂ ಧಾರಣಯಾ ಸ್ಮರನ್ತಿ ।। ೯ ।। ಪ್ರಸನ್ನವಕ್ತ್ರಂ ನಲಿನಾಯತೇಕ್ಷಣಂ ಕದಮ್ಬಕಿಞ್ಜಲ್ಕಪಿಶಙ್ಗವಾಸಸಮ್ । ಲಸನ್ಮಹಾಹಾರಹಿರಣ್ಮಯಾಙ್ಗದಂ ಸ್ಫುರನ್ಮಹಾರತ್ನಕಿರೀಟಕುಣ್ಡಲಮ್ ।। ೧೦ ।। ಉನ್ನಿದ್ರಹೃತ್ಪಙ್ಕಜಕರ್ಣಿಕಾಲಯೇ ಯೋಗೇಶ್ವರಾಸ್ಥಾಪಿತಪಾದಪಲ್ಲವಮ್ । ಶ್ರೀಲಕ್ಷಣಂ ಕೌಸ್ತುಭರತ್ನಕನ್ಧರಮಮ್ಲಾನಲಕ್ಷ್ಮ್ಯಾ ವನಮಾಲಯಾಽಞ್ಚಿತಮ್ ।। ೧೧ ।। ವಿಭೂಷಿತಂ ಮೇಖಲಯಾಽಙ್ಗುಲೀಯಕೈರ್ಮಹಾಧನೈರ್ನೂಪುರಕಙ್ಕಣಾದಿಭಿಃ । ಸ್ನಿಗ್ಧಾಮಲೈಃ ಕುಞ್ಚಿತನೀಲಕುನ್ತಲೈರ್ವಿರೋಚಮಾನಾನನಹಾಸಪೇಶಲಮ್ ।। ೧೨ ।। ಅದೀನಲೀಲಾಹಸಿತೇಕ್ಷಣೋಲ್ಲಸದ್ಭ್ರೂಭಙ್ಗಸಂಸೂಚಿತಭೂರ್ಯನುಗ್ರಹಮ್ । ಈಕ್ಷೇತ ಚಿನ್ತಾಮಯಮೇನಮೀಶ್ವರಂ ಯಾವನ್ಮನೋ ಧಾರಣಯಾಽವತಿಷ್ಠತೇ ।। ೧೩ ।। ಭಾಗವತತಾತ್ಪರ್ಯಮ್ — ಚಿನ್ತಾಮಯಂ ಚಿನ್ತಾಪ್ರಧಾನಮ್ । “ಯಸ್ಮಾತ್ ಸಞ್ಚಿನ್ತಿತೋ ವಿಷ್ಣುಶ್ಚಿನ್ತಿತಂ ಪ್ರದದಾತ್ಯಜಃ । ತಸ್ಮಾಚ್ಚಿನ್ತಾಮಯಂ ದೇವಂ ವದನ್ತಿ ಜ್ಞಾನಚಕ್ಷುಷಃ” ಇತಿ ಚ । ಏಕೈಕಶೋಽಙ್ಗಾನಿ ಧಿಯಾಽನುಭಾವಯೇತ್ ಪಾದಾದಿ ಯಾವದ್ ಹಸಿತಂ ಗದಾಭೃತಃ । ಜಿತಂಜಿತಂ ಸ್ಥಾನಮಪೋಹ್ಯ ಧಾರಯೇತ್ ಪರಂಪರಂ ಶುದ್ಧ್ಯತಿ ಧೀರ್ಯಥಾಯಥಾ ।। ೧೪ ।। ಯಾವನ್ನ ಜಾಯೇತ ಪರಾವರೇಽಸ್ಮಿನ್ ವಿಶ್ವೇಶ್ವರೇ ದ್ರಷ್ಟರಿ ಭಕ್ತಿಯೋಗಃ । ತಾವತ್ ಸ್ಥವೀಯಃ ಪುರುಷಸ್ಯ ರೂಪಂ ಕ್ರಿಯಾವಸಾನೇ ಪ್ರಯತಃ ಸ್ಮರೇತ ।। ೧೫ ।। ಭಾಗವತತಾತ್ಪರ್ಯಮ್ — ಸ್ಥವೀಯಃ ಪಾತಾಲಮೇತಸ್ಯೇತ್ಯಾದಿ ।
Play Time: 59:08
Size: 5.97 MB