06/03/2019
“ನರಕೋದ್ಧಾರ ಸತ್ಯ ಇದರಿಂದ ಪಿತೃಗಳಿಗೆ” ಎಂದು ನಮ್ಮ ಕುಲದವರನ್ನು ಸಕಲ ತಾಪಗಳಿಂದ ಉದ್ಧಾರ ಮಾಡುವ, ಶ್ರೀ ವಿಜಯದಾಸಾರ್ಯರು ರಚಿಸಿರುವ ಪೈತೃಕ ಸುಳಾದಿಯ ಪಠಣ ಇಲ್ಲಿದೆ. ಶ್ರಾದ್ಧ ನಡೆಯುವ ಸಂದರ್ಭದಲ್ಲಿ, ಮುಖ್ಯವಾಗಿ ಬ್ರಾಹ್ಮಣಭೋಜನ, ಪಿಂಡಪ್ರದಾನ ಕಾಲಗಳಲ್ಲಿ ಇದನ್ನು ಪಠಿಸಬೇಕು. ತಂದೆ ಇರುವವರು, ಸ್ತ್ರೀಯರು, ಮಕ್ಕಳೂ ಸಹ ಇದನ್ನು ಪಠಿಸಬೇಕು.
Play Time: 09:58
Size: 4.67 MB