29/04/2019
ಚತುಃಶ್ಲೋಕೀ ಭಾಗವತ — ಎರಡನೆಯ ಶ್ಲೋಕ ಚೇತನ ಅಚೇತನಗಳ ಮುಖ್ಯ ಲಕ್ಷಣವನ್ನು ತಿಳಿಸುವದರೊಂದಿಗೆ ಆರಂಭವಾಗುವ ಈ ಎರಡನೆಯ ಶ್ಲೋಕದಲ್ಲಿ ಸಕಲ ಜೀವರಾಶಿಗಳು ಯಾವ ರೀತಿ ಪ್ರಕೃತಿಯ ಬಂಧನಕ್ಕೊಳಗಾಗಿದ್ದಾರೆ ಎಂಬುದನ್ನು ಮನಗಾಣಿಸಿ ಆ ಬಂಧನದಿಂದ ಬಿಡುಗಡೆಗೊಳ್ಳುವ ರಹಸ್ಯದ ಉಪಾಸನೆಯನ್ನು ಭಗವಂತ ಬ್ರಹ್ಮದೇವರಿಗೆ ಉಪದೇಶಿಸುತ್ತಾನೆ. ನಾವು ಪ್ರತೀದಿವಸ ಪ್ರತಿಯೊಂದು ಪದಾರ್ಥದಿಂದ ತೊಂದರೆಗೆ ಒಳಗಾಗುತ್ತಿರುತ್ತೇವೆ. ಆ ರೀತಿಯ ತೊಂದರೆ ಆಗಬಾರದು ಎಂದರೆ ಯಾವ ಜ್ಞಾನವನ್ನು ಪಡೆಯಬೇಕು, ದೇವರ ಯಾವ ಗುಣವನ್ನು ಉಪಾಸನೆ ಮಾಡಬೇಕೆಂಬ ವಿವರ ಇಲ್ಲಿದೆ. ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯಗಳ ವಚನಗಳು — ऋतेऽर्थं यत् प्रतीयेत न प्रतीयेत चाऽत्मनि । तद् विद्यादात्मनो मायां यथाभासो यथातमः ।। ३३ ।। भागवततात्पर्यम् — अर्थवदिव प्रतीयते । नच परमात्मन्यर्थवत् प्रतीयते । अर्थं प्रयोजनमृते । नहि जीवप्रकृतिभ्यामीश्वरस्यार्थः “मुख्यतो विष्णुशक्तिर्हि मायाशब्देन भण्यते । उपचारतस्तु प्रकृतिर्जीवश्चैव हि भण्यते” इति च । यथाभासो जीवः । “सर्वं परे स्थितमपि नैव तत्रेति भण्यते । यतो हरेर्न जीवेन जीवनं न हरौ ततः ।। जीवः प्रकृतिरप्यत्र यतो नैव हि बन्धकृत् । कर्म चाफलदातृत्वात् कालश्चापरिणामनात् ।। यथा छत्रधराद्यास्तु रथस्था अपि सर्वशः । रथिनो नैव भण्यन्त एवं हरिगता अपि ।। यथा महान्ति भूतानि शरीरेषु बहिस्तथा । एवं हरिश्च भूतेषु बहिश्च व्याप्तिहेतुतः ।। तस्मात् तत्स्थो न तत्स्थश्च प्रोच्यते हरिरीश्वरः” इति च ।
Play Time: 48:21
Size: 5.51 MB